
ವಿಂಡೀಸ್ ನಿದ್ದೆಗೆಡಿಸಿದ ಟೀಂ ಇಂಡಿಯಾದ ಈ ಬ್ಯಾಟ್ಸ್ಮನ್
ಟೀಂ ಇಂಡಿಯಾ ಆ ಆಟಗಾರ, ವಿಶಾಖಪಟ್ಟಣಂನಲ್ಲಿ ರನ್ ಹೊಳೆಯೇ ಹರಿಸಿದ್ದಾರೆ. ಇದೀಗ ವಿರುದ್ಧವೂ ಅಬ್ಬರಿಸಲು ರೆಡಿಯಾಗಿದ್ದಾರೆ. ಹೀಗಾಗಿ ವಿಂಡೀಸ್ ಪಾಳೆಯದಲ್ಲಿ ನಡುಕ ಆರಂಭವಾಗಿದೆ.
ವಿಶಾಖಪಟ್ಟಣಂ[ಡಿ.18]: ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಪಂದ್ಯಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಭಾರತ ಮಣಿಸಿ ಬೀಗುತ್ತಿರುವ ವಿಂಡೀಸ್ ಪಡೆಗೆ ಇದೀಗ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾದ ಒಬ್ಬ ಆಟಗಾರರನ್ನು ಕಟ್ಟಿಹಾಕಲು ತಲೆಕೆಡಿಸಿಕೊಂಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಜಿದ್ದಾಜಿದ್ದಿನ ಹೋರಾಟಕ್ಕೆ ರೆಡಿಯಾದ ಇಂಡೋ-ವಿಂಡೀಸ್
ಹೌದು, ಟೀಂ ಇಂಡಿಯಾ ಆ ಆಟಗಾರ, ವಿಶಾಖಪಟ್ಟಣಂನಲ್ಲಿ ರನ್ ಹೊಳೆಯೇ ಹರಿಸಿದ್ದಾರೆ. ಇದೀಗ ವಿರುದ್ಧವೂ ಅಬ್ಬರಿಸಲು ರೆಡಿಯಾಗಿದ್ದಾರೆ. ಹೀಗಾಗಿ ವಿಂಡೀಸ್ ಪಾಳೆಯದಲ್ಲಿ ನಡುಕ ಆರಂಭವಾಗಿದೆ.
ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ
ಅಷ್ಟಕ್ಕೂ ಕೆರಿಬಿಯನ್ನರ ನಿದ್ದೆಗೆಡಿಸಿದ ಆ ಆಟಗಾರ ಯಾರು, ವಿಶಾಖಪಟ್ಟಣಂ ಮೈದಾನದಲ್ಲಿ ಆತನ ಪ್ರದರ್ಶನ ಹೇಗಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...