ಧವಸ ಧಾನ್ಯ ವಿತರಿಸುತ್ತಾರೆಂದು ಶಾಸಕರಿಗೆ ಕಾದು ಕಾದು ಸುಸ್ತಾದ ಜನ

ಧವಸ ಧಾನ್ಯ ವಿತರಿಸುತ್ತಾರೆ ಎಂಬ ಸುದ್ದಿ ಕೇಳಿ ಜನ ಗಂಟೆಗಟ್ಟಲೆ ಕಾದ ಘಟನೆ ನಡೆದಿದೆ. 8 ಗಂಟೆಗೆ ಬರುತ್ತೇನೆಂದ ಶಾಸಕರು 10.30 ಗೆ ಬಂದಿದ್ದಾರೆ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿಗೆ ಕಾದು ಕಾದು ಜನ ಸುಸ್ತಾಗಿದ್ದಾರೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಏ. 07): ಧವಸ ಧಾನ್ಯ ವಿತರಿಸುತ್ತಾರೆ ಎಂಬ ಸುದ್ದಿ ಕೇಳಿ ಜನ ಗಂಟೆಗಟ್ಟಲೆ ಕಾದ ಘಟನೆ ನಡೆದಿದೆ. 8 ಗಂಟೆಗೆ ಬರುತ್ತೇನೆಂದ ಶಾಸಕರು 10.30 ಗೆ ಬಂದಿದ್ದಾರೆ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿಗೆ ಕಾದು ಕಾದು ಜನ ಸುಸ್ತಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಾಕ್‌ಡೌನ್‌ನಿಂದ ವಾಹನ ಸಿಗದೇ ದಾರಿ ಮಧ್ಯದಲ್ಲೇ ಕೊನೆಯುಸಿರೆಳೆದ ಮಹಿಳೆ

Related Video