Asianet Suvarna News Asianet Suvarna News

ದೆಹಲಿ ನಿಜಾಮುದ್ದೀನ್ ಮಸೀದಿಯಲ್ಲಿ ಪಾಲ್ಗೊಂಡಿದ್ದ ಕನ್ನಡಿಗರು ಎಲ್ಲಿಗೆ ಹೋದ್ರು?

ಇಡೀ ದೇಶವನ್ನೇ ಮತ್ತಷ್ಟು ಆತಂಕಕ್ಕೆ ದೂಡಿದ ಜಮಾತ್/ ದೆಹಲಿ ಸಭೆಯಲ್ಲಿ ಭಾಗಿಯಾದ ಕರ್ನಾಟಕದವರೆಷ್ಟು?/ ಅವರ ಟ್ರಾವೆಲ್ ಹಿಸ್ಟರಿ ಏನು?

ನವದೆಹಲಿ(ಏ. 01)  ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮಸೀದಿಯೊಂದರ ಜಮಾತ್ ಬಗ್ಗೆ ತನಿಖೆ ಮತ್ತು ಪರಿಶೀಲನೆ ನಡೆಯುತ್ತಲೆ ಇದೆ. ದೇಶ-ವಿದೇಶದಿಂದ ಈ ಸಭೆಯಲ್ಲಿ ಭಾಗಿಯಾಗಿದ್ದವರು ಎಷ್ಟು? 

ಅವರು ಭಾಗಿಯಾಗಿದ್ದು ಮಾತ್ರವಲ್ಲದೇ ರೈಲಿನಲ್ಲಿ ಪ್ರಯಾಣ ಮಾಡಿದ್ದು ಮತ್ತಷ್ಟು ಆತಂಕ ಹೆಚ್ಚು ಮಾಡಿದೆ. ಉತ್ತರ ಕರ್ನಾಟಕ ಭಾಗದಿಂದ ಈ ಸಭೆಗೆ ಬಂದವರಷ್ಟು? 

Video Top Stories