ರಶ್ಮಿಕಾನೇ ಬೇಕು ಎಂದು ಹೇಳಿದ ರಾಮ್ ಚರಣ್ ಈಗ ಬೇಡ ಅಂದಿದ್ದೇಕೆ?

ಸ್ಟಾರ್ ಡೈರೆಕ್ಟರ್ ಶಂಕರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಟಿಯಾಗಿ ಆಯ್ಕೆ ಆಗಿದ್ದರು. ರಾಮ್ ಚರಣ್‌ ಅವರೇ ಸೆಲೆಕ್ಟ್ ಮಾಡಿದ್ದೂ ಕೂಡ ಅಂತ ಎಲ್ಲೆಡೆ ಸುದ್ದಿಯಾಗಿತ್ತು. ಆದರೀಗ ರಶ್ಮಿಕಾ ಸಿನಿಮಾದಿಂದ ಔಟ್ ಆಗಿರುವುದು ಯಾಕೆ ಅಂತ ಮಾತ್ರ ಯಾರಿಗೂ ಗೊತ್ತಾಗುತ್ತಿಲ್ಲ....

Share this Video
  • FB
  • Linkdin
  • Whatsapp

ಸ್ಟಾರ್ ಡೈರೆಕ್ಟರ್ ಶಂಕರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಟಿಯಾಗಿ ಆಯ್ಕೆ ಆಗಿದ್ದರು. ರಾಮ್ ಚರಣ್‌ ಅವರೇ ಸೆಲೆಕ್ಟ್ ಮಾಡಿದ್ದೂ ಕೂಡ ಅಂತ ಎಲ್ಲೆಡೆ ಸುದ್ದಿಯಾಗಿತ್ತು. ಆದರೀಗ ರಶ್ಮಿಕಾ ಸಿನಿಮಾದಿಂದ ಔಟ್ ಆಗಿರುವುದು ಯಾಕೆ ಅಂತ ಮಾತ್ರ ಯಾರಿಗೂ ಗೊತ್ತಾಗುತ್ತಿಲ್ಲ....

Add Asianetnews Kannada as a Preferred SourcegooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video