Asianet Suvarna News Asianet Suvarna News

ಉತ್ತರ ಕರ್ನಾಟಕದಲ್ಲಿ 'ಅವನೇ ಶ್ರೀಮನ್ನಾರಾಯಣ'ನಿಗೆ ಭರ್ಜರಿ ರೆಸ್ಪಾನ್ಸ್!

'ಅವನೇ ಶ್ರೀಮನ್ನಾರಾಯಣ' ಚಿತ್ರ ಓಡ್ತಿದೆ. ಭರ್ಜರಿಯಾಗಿಯೇ ಓಡ್ತಿದೆ. ಜನ ಚಿತ್ರ ಮಂದಿರಕ್ಕೆ ಬಂದು ಸಿನಿಮಾ ನೋಡ್ತಿದ್ದಾರೆ. ಈ ಖುಷಿಯಲ್ಲಿಯೇ ಚಿತ್ರ ತಂಡ, ನಾಲ್ಕು ದಿನಗಳ ಕಾಲ ಉತ್ತರ ಕರ್ನಾಟಕದ ಭಾಗ ಮತ್ತು ಮಂಗಳೂರು ಭಾಗದಲ್ಲಿ ವಿಜಯ್ ಯಾತ್ರೆ ಕೈಗೊಂಡಿದೆ.ಈ ವಿಜಯ್ ಯಾತ್ರೆಯಲ್ಲಿ ಚಿತ್ರ ತಂಡಕ್ಕೆ ಅದ್ಭುತ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಭವ್ಯ ಸ್ವಾಗತವೂ ಸಿಕ್ಕಿದೆ. ನೋಡೋಣ ಆ ವೈಭವ ಹೇಗಿತ್ತು ತಿಳಿಯೋಣ! 
 

'ಅವನೇ ಶ್ರೀಮನ್ನಾರಾಯಣ' ಚಿತ್ರ ಓಡ್ತಿದೆ. ಭರ್ಜರಿಯಾಗಿಯೇ ಓಡ್ತಿದೆ. ಜನ ಚಿತ್ರ ಮಂದಿರಕ್ಕೆ ಬಂದು ಸಿನಿಮಾ ನೋಡ್ತಿದ್ದಾರೆ. ಈ ಖುಷಿಯಲ್ಲಿಯೇ ಚಿತ್ರ ತಂಡ, ನಾಲ್ಕು ದಿನಗಳ ಕಾಲ ಉತ್ತರ ಕರ್ನಾಟಕದ ಭಾಗ ಮತ್ತು ಮಂಗಳೂರು ಭಾಗದಲ್ಲಿ ವಿಜಯ್ ಯಾತ್ರೆ ಕೈಗೊಂಡಿದೆ.ಈ ವಿಜಯ್ ಯಾತ್ರೆಯಲ್ಲಿ ಚಿತ್ರ ತಂಡಕ್ಕೆ ಅದ್ಭುತ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಭವ್ಯ ಸ್ವಾಗತವೂ ಸಿಕ್ಕಿದೆ. ನೋಡೋಣ ಆ ವೈಭವ ಹೇಗಿತ್ತು ತಿಳಿಯೋಣ! 
 

Video Top Stories