ಅಖಂಡ ಭಾರತವೇ ಕಾಯುತ್ತಿದ್ದ ಘಳಿಗೆಗೆ ಕೌಂಟ್ ಡೌನ್, ಅಖಂಡ-2 ಮೂಲಕ ನಟ ಸಿಂಹನ ಆರ್ಭಟ ಆರಂಭ

ಮಾಸ್​ ಗೆ ಬಾಸ್​ ಆಗಿರೋ ಟಾಲಿವುಡ್​​ ನಟ ಬಾಲಯ್ಯ ಮತ್ತೊಮ್ಮೆ ಆರ್ಭಟ ಶುರುವಿಟ್ಟುಕೊಂಡಿದ್ದಾರೆ. 

Share this Video

ಮಾಸ್​ ಗೆ ಬಾಸ್​ ಆಗಿರೋ ಟಾಲಿವುಡ್​​ ನಟ ಬಾಲಯ್ಯ ಮತ್ತೊಮ್ಮೆ ಆರ್ಭಟ ಶುರುವಿಟ್ಟುಕೊಂಡಿದ್ದಾರೆ. ಈ ಭಾರಿ ಇಡೀ ಅಖಂಡ ಭಾರತವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಎದುರಿಗೆ ವಿರೋಧಿಗಳು ಯಾರೇ ಸಿಕ್ಕರೂ ಅವರ ಕತ್ತು ಸೀಳಿ ರಕ್ತ ಚಿಮ್ಮುವಂತೆ ಮಾಡುತ್ತಾರೆ ಈ ಟಾಲಿವುಡ್​ ನಟ ಸಿಂಹ.. ಹಾಗಾದ್ರೆ ಬಾಲಯ್ಯನ ಆ ರಕ್ತ ರಚಿತ್ರೆಯ ಹೊಸ ಸಿನಿಮಾ ಯಾವುದು ಅಂತ ನೋಡಿ.
 

Related Video