Asianet Suvarna News Asianet Suvarna News

ಆರೋಗ್ಯ ಕೈ ಕೊಟ್ರೆ ಈ ಭಾಗದ ಜನರ ಪಾಡು ಇದೆಂಥಾ ಶೋಚನೀಯ!

ಆರೋಗ್ಯ ಕೈ ಕೊಟ್ರೆ ಈ ಭಾಗದ ಜನರ ಪಾಡು ಅಯ್ಯೋ ಪಾಪ ಎನಿಸುವಂತಿದೆ. ಅನಾರೋಗ್ಯ ಪೀಡಿತರನ್ನು ಡೋಲಿಯಲ್ಲೇ ಹೊತ್ತು ಸಾಗಬೇಕು ಇಲ್ಲಿ. ಚಾಮರಾಜನಗರ ಜಿಲ್ಲೆಯ ದೊಡ್ಡಾಣೆ ಗ್ರಾಮದ ಶೋಚನೀಯ ಸ್ಥಿತಿಯಿದು! 

ಆರೋಗ್ಯ ಕೈ ಕೊಟ್ರೆ ಈ ಭಾಗದ ಜನರ ಪಾಡು ಅಯ್ಯೋ ಪಾಪ ಎನಿಸುವಂತಿದೆ. ಅನಾರೋಗ್ಯ ಪೀಡಿತರನ್ನು ಡೋಲಿಯಲ್ಲೇ ಹೊತ್ತು ಸಾಗಬೇಕು ಇಲ್ಲಿ. ಚಾಮರಾಜನಗರ ಜಿಲ್ಲೆಯ ದೊಡ್ಡಾಣೆ ಗ್ರಾಮದ ಶೋಚನೀಯ ಸ್ಥಿತಿಯಿದು.  

ಚಾಮರಾಜನಗರ: ರೈಲು ಪ್ರಯಾಣಿಕರಿಗೆ ದರ ಹೆಚ್ಚಳದ ಬಿಸಿ

ಪಟ್ಟಣದಿಂದ ಏನೇ ತರಬೇಕಾದರೂ 10-15 ಕಿಮೀ ಹೊತ್ತುಕೊಂಡೇ ಬರಬೇಕು. ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮಗಳ ಜನರ ಪಾಡು ಕೇಳೋರಿಲ್ಲ. ನಮಗೆ ಮೂಲ ಸೌಕರ್ಯ ಕೊಡಿ ಎಂದು ಕಾಡಂಚಿನ ಗ್ರಾಮಗಳ ಜನರು ಬೇಡಿಕೆ ಇಡುತ್ತಿದ್ದಾರೆ. ಅಧಿಕಾರಿಗಳೇ ಕೊಂಚ ಇತ್ತ ಗಮನ ಹರಿಸುವಿರಾ? 

Video Top Stories