Asianet Suvarna News Asianet Suvarna News

ಕರ್ನಾಟಕ ದೋಸ್ತಿ ಸರ್ಕಾರಕ್ಕೆ ‘ಗ್ರಹಣ’  ಜ್ಯೋತಿಷಿ SK ಜೈನ್ ಕೊಟ್ಟ ಕಾರಣ

ಕರ್ನಾಟಕದಲ್ಲಿ ಶಾಸಕರ ರಾಜೀನಾಮೆ ಸೇರಿದಂತೆ ಪ್ರತಿದಿನ ನಡೆಯುತ್ತಿರುವ ರಾಜಕೀಯ ಪ್ರಹಸನವನ್ನು ನೋಡುತ್ತಲೇ ಇದ್ದೇವೆ.  ಅವರು ಮುಂಬೈಗೆ ಹೋದರು.. ಇವರು ಮತ್ತೊಂದು ರೆಸಾರ್ಟ್‌ಗೆ ಹೋದರು.. ದೋಸ್ತಿ ಸರಕಾರ ಅಲ್ಪ ಮತಕ್ಕೆ ಕುಸಿದಿದೆ.. ಇದೇ ಸುದ್ದಿಗಳು.. ಹಾಗಾದರೆ ಈ ಎಲ್ಲ ಅಸಂಬದ್ಧಗಳಿಗೆ ಕಾರಣ ಏನು ಎಂಬುದನ್ನು ಹಿರಿಯ ಜ್ಯೋತಿಷಿ ಎಸ್‌.ಕೆ.ಜೈನ್ ತೆರೆದಿಟ್ಟಿದ್ದಾರೆ. ಸೂರ್ಯ ಗ್ರಹಣವಿದ್ದರೂ ಕುಮಾರಸ್ವಾಮಿ ಅಮೆರಿಕ ಪ್ರವಾಸ ಮಾಡಿದ್ದೇ ಈ ಎಲ್ಲ ರಾಜಕಾರಣದ ಗೊಂದಲಗಳಿಗೆ ಮೂಲ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೂನ್  16ರ ಆ ಗ್ರಹಣವೇ ಸರಕಾರಕ್ಕೂ ಗ್ರಹಣ ಹಿಡಿಯುವಂತೆ ಮಾಡಿದೆ ಎಂದಿದ್ದಾರೆ.

ಕರ್ನಾಟಕದಲ್ಲಿ ಶಾಸಕರ ರಾಜೀನಾಮೆ ಸೇರಿದಂತೆ ಪ್ರತಿದಿನ ನಡೆಯುತ್ತಿರುವ ರಾಜಕೀಯ ಪ್ರಹಸನವನ್ನು ನೋಡುತ್ತಲೇ ಇದ್ದೇವೆ.  ಅವರು ಮುಂಬೈಗೆ ಹೋದರು.. ಇವರು ಮತ್ತೊಂದು ರೆಸಾರ್ಟ್‌ಗೆ ಹೋದರು.. ದೋಸ್ತಿ ಸರಕಾರ ಅಲ್ಪ ಮತಕ್ಕೆ ಕುಸಿದಿದೆ.. ಇದೇ ಸುದ್ದಿಗಳು.. ಹಾಗಾದರೆ ಈ ಎಲ್ಲ ಅಸಂಬದ್ಧಗಳಿಗೆ ಕಾರಣ ಏನು ಎಂಬುದನ್ನು ಹಿರಿಯ ಜ್ಯೋತಿಷಿ ಎಸ್‌.ಕೆ.ಜೈನ್ ತೆರೆದಿಟ್ಟಿದ್ದಾರೆ. ಸೂರ್ಯ ಗ್ರಹಣವಿದ್ದರೂ ಕುಮಾರಸ್ವಾಮಿ ಅಮೆರಿಕ ಪ್ರವಾಸ ಮಾಡಿದ್ದೇ ಈ ಎಲ್ಲ ರಾಜಕಾರಣದ ಗೊಂದಲಗಳಿಗೆ ಮೂಲ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೂನ್  16ರ ಆ ಗ್ರಹಣವೇ ಸರಕಾರಕ್ಕೂ ಗ್ರಹಣ ಹಿಡಿಯುವಂತೆ ಮಾಡಿದೆ ಎಂದಿದ್ದಾರೆ.

ಜೋತಿಷ್ಯದ ಸಕಲ ಸುದ್ದಿಗಳಿಗೆ..