ತೊಲಗಲೇಬೇಕು ಅಸ್ಪೃಶ್ಯತೆ: ಸುವರ್ಣ ನ್ಯೂಸ್ ಅಭಿಯಾನಕ್ಕೆ ಸಾಥ್ ನೀಡಿದ ಜನತೆ!

ಅಸ್ಪೃಶ್ಯತೆ ವಿರುದ್ಧ ಸುವರ್ಣ ನ್ಯೂಸ್ ಮಹಾ ಅಭಿಯಾನ ಸುವರ್ಣ ನ್ಯೂಸ್ ಕವರ್ ಸ್ಟೋರಿ, ಬಿಗ್ 3 ತಂಡದ ಮಹಾ ಅಭಿಯಾನ ಸುವರ್ಣ ನ್ಯೂಸ್ ಹೋರಾಟಕ್ಕೆ ರಾಜ್ಯಾದ್ಯಂತ ವ್ಯಾಪಕ ಜನಸ್ಪಂದನೆ ಖುದ್ದು ರಾಜಕೀಯ ಘಟಾನುಘಟಿಗಳಿಂದಲೇ ಸುವರ್ಣ ನ್ಯೂಸ್ ಗೆ ಕರೆ 

Share this Video
  • FB
  • Linkdin
  • Whatsapp

ಬೆಂಗಳೂರು(ಫೆ.23): ಅಸ್ಪೃಶ್ಯತೆ ವಿರುದ್ಧ ಸುವರ್ಣ ನ್ಯೂಸ್ ಮಹಾ ಅಭಿಯಾನ ಆರಂಭಿಸಿದ್ದು, ಸುವರ್ಣ ನ್ಯೂಸ್ ಕವರ್ ಸ್ಟೋರಿ, ಬಿಗ್ 3 ತಂಡದ ಮಹಾ ಅಭಿಯಾನಕ್ಕೆ ವ್ಯಾಪಕ ಜನಸ್ಪಂದನೆ ದೊರೆಯುತ್ತಿದೆ. ಖುದ್ದು ರಾಜಕೀಯ ಘಟಾನುಘಟಿಗಳಿಂದಲೇ ಸುವರ್ಣ ನ್ಯೂಸ್ ಗೆ ಕರೆ ಬರುತ್ತಿದ್ದು, ಅಭಿಯಾನಕ್ಕೆ ಧನ್ಯವಾದ ಹೇಳುತ್ತಿದ್ದಾರೆ. ಅಲ್ಲದೇ ಅಸ್ಪೃಶ್ಯತೆ ವಿರುದ್ಧದ ಹೋರಾಟಕ್ಕೆ ಅಧಿಕಾರಿಗಳು ಕೂಡ ಸಾಥ್ ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Related Video