- Home
- News
- State
- State News Live: Police - ಮರಳು ಲಾರಿಗೆ ಲಂಚ ಪಡೆದ ಪೊಲೀಸರು ಲೋಕಾಯುಕ್ತ ಬಲೆಗೆ; ಇಬ್ಬರ ಬಂಧನ, ಇಬ್ಬರು ಪರಾರಿ!
State News Live: Police - ಮರಳು ಲಾರಿಗೆ ಲಂಚ ಪಡೆದ ಪೊಲೀಸರು ಲೋಕಾಯುಕ್ತ ಬಲೆಗೆ; ಇಬ್ಬರ ಬಂಧನ, ಇಬ್ಬರು ಪರಾರಿ!

ಬೆಂಗಳೂರು (ಆ.28): ಮಂಗಳೂರನ್ನು ಕರ್ನಾಟಕದ ರೈಲ್ವೆ ವಲಯಕ್ಕೆ ಸೇರ್ಪಡೆ ಮಾಡಬೇಕೆಂಬುದು 30 ವರ್ಷಗಳ ಕನ್ನಡಿಗರ ಹೋರಾಟ. ಅದರಂತೆ ಇದೀಗ ರೈಲ್ವೆ ಮಂಡಳಿಯು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆಮಂಗಳೂರನ್ನು ವರ್ಗಾವಣೆ ಅಧಿಸೂಚನೆ ಮಾಡುವ ಹೊರಡಿ ಸಿದ್ದು, ಕೇರಳದ ಒತ್ತಡಕ್ಕೆ ಮಣಿದು ಯಾವ ಬದಲಾ ವಣೆ ಮಾಡಿದರೂ ಹೋರಾಟ ನಡೆಸುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.ಕೇರಳಂನಲ್ಲಿ ಕರ್ನಾಟಕದ ಬೆಳವಣಿಗೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯದ ಯಾವ ರಾಜಕಾರಣಿಯೂ ಒಂದೇ ಒಂದು ಮಾತನ್ನೂ ಹೇಳದಿರುವುದು ಖಂಡನೀಯ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್ಡೇಟ್ ಇಲ್ಲಿದೆ.
Karnataka News Live 28th August: Police - ಮರಳು ಲಾರಿಗೆ ಲಂಚ ಪಡೆದ ಪೊಲೀಸರು ಲೋಕಾಯುಕ್ತ ಬಲೆಗೆ; ಇಬ್ಬರ ಬಂಧನ, ಇಬ್ಬರು ಪರಾರಿ!
Karnataka News Live 28th August: Viral News - ಮಗನಿಗಾಗಿ ತಾಯಿಯ ರೂಪ ತಳೆದ ತಂದೆ; ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಭಾವುಕ ಸ್ಟೋರಿ!
Karnataka News Live 28th August: Sourav Ganguly - ಸಚಿನ್, ದ್ರಾವಿಡ್, ಸೇವಾಗ್ ಹಾದಿಯಲ್ಲಿ ಮಕ್ಕಳಿಲ್ಲ; ಸೌರವ್ ಗಂಗೂಲಿ ಮಗಳ ಸಾಧನೆ ಏನು?
ಸಚಿನ್, ದ್ರಾವಿಡ್, ಸೆಹ್ವಾಗ್ ಅವರ ಮಕ್ಕಳು ಕ್ರಿಕೆಟ್ನಲ್ಲಿ ಮುಂದುವರಿದರೆ, ಸೌರವ್ ಗಂಗೂಲಿ ಮಗಳು ಸನಾ ಗಂಗೂಲಿ ಯಾವ ಕ್ಷೇತ್ರದಲ್ಲಿ ಯಶಸ್ಸು ಕಂಡಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.
Karnataka News Live 28th August: Balen Sha - ನೇಪಾಳ್ಗೆ ಮಗ್ಗಲು ಮುಳ್ಳಾಯ್ತು ಚೀನಾದ ಮೇಲಿನ ಕುರುಡು ಪ್ರೀತಿ; ಸ್ನೇಹದ ಆಸೆಯಲ್ಲಿ ಬಾಲೆನ್ ಶಾ ತಮ್ಮವರಿಗೇ ಮಾಡಿದ್ರಾ ಅನ್ಯಾಯ?
Karnataka News Live 28th August: B Nagendra Resign - ವಾಲ್ಮೀಕಿ ನಿಗಮದ ಹಗರಣದಲ್ಲಿ ನನ್ನ ಪಾತ್ರ ಇಲ್ಲ ಎಂದು ಗಳಗಳನೇ ಅತ್ತ ಸಚಿವ ನಾಗೇಂದ್ರ!
Karnataka News Live 28th August: Raksha Bandhan - ಟಾಕ್ಸಿಕ್ ಹೈಪ್ ನಡುವೆಯೂ ತಂಗಿಗೆ ಸಮಯ ಕೊಟ್ಟ ಯಶ್ - ನಂದಿನಿ ಜೊತೆ ರಕ್ಷಾ ಬಂಧನ
ರಾಕಿಂಗ್ ಸ್ಟಾರ್ ಯಶ್ಗೆ ತಂಗಿ ನಂದಿನಿ ರಕ್ಷಾ ಬಂಧನದ ಪ್ರಯುಕ್ತ ರಾಖಿ ಕಟ್ಟಿದ್ದಾರೆ. ಅಣ್ಣ-ತಂಗಿಯ ಆತ್ಮೀಯ ಕ್ಷಣಗಳ ಫೋಟೋಗಳು ಹಾಗೂ ನಂದಿನಿಯ ಭಾವನಾತ್ಮಕ ಪೋಸ್ಟ್ ಇದೀಗ ವೈರಲ್ ಆಗಿದೆ.
Karnataka News Live 28th August: Egg Prices - ಒಂದು ಮೊಟ್ಟೆಗೆ ₹25? ಬೆಲೆ ಏರಿಕೆಯ ಹಿಂದಿದೆ ಎಥೆನಾಲ್ನ ದೊಡ್ಡ ಆಟ!
ಮೆಕ್ಕೆಜೋಳ ಮತ್ತು ಸೋಯಾಬೀನ್ ಹಿಂಡಿ ಬೆಲೆ ಏರಿಕೆಯಿಂದ ಕೋಳಿ ಆಹಾರ ದುಬಾರಿಯಾಗಿದೆ. ಎಥೆನಾಲ್ಗೆ ಹೆಚ್ಚುತ್ತಿರುವ ಮೆಕ್ಕೆಜೋಳ ಬೇಡಿಕೆಯ ನಡುವೆ ಮೊಟ್ಟೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
Karnataka News Live 28th August: 'ಕಟ್ಕೊಂಡವರ ಖಾತೆಗೂ ಹೋಗಿದೆ, ಇಟ್ಕೊಂಡವರ ಖಾತೆಗೂ ಹೋಗಿದೆ - ವಾಲ್ಮೀಕಿ ಹಗರಣ, ಸಿಟಿ ರವಿ ಸ್ಫೋಟಕ ಹೇಳಿಕೆ!
ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಿ.ಟಿ. ರವಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಿಗಮದ ಹಣವು 'ಕಟ್ಟಿಕೊಂಡವರ' ಮತ್ತು 'ಇಟ್ಕೊಂಡವರ' ಇಬ್ಬರ ಖಾತೆಗೂ ಹೋಗಿದೆ ಎಂದು ಆರೋಪಿಸಿರುವ ಅವರು, ಎಸ್ಐಟಿ ತನಿಖೆ ಕೇವಲ ತಿಪ್ಪೆ ಸಾರಿಸುವ ಕೆಲಸ ಮಾಡಿದೆ ಎಂದರು.
Karnataka News Live 28th August: ಯಶ್ ‘ಟಾಕ್ಸಿಕ್’ ನೋಡಿ ವಾವ್ ಎಂದ ರಿಯಲ್ ಸ್ಟಾರ್ ಉಪೇಂದ್ರ - ಆದರೆ ನೆಟ್ಟಿಗರು ಹೇಳಿದ್ದೇ ಬೇರೆ!
ಯಶ್ ಅಭಿನಯದ ಹಾಗೂ ಗೀತು ಮೋಹನ್ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ತೆರೆಕಂಡಿದೆ. ಸಿನಿಮಾ ಕುರಿತು ಪರ-ವಿರೋಧದ ಚರ್ಚೆ ಜೋರಾಗಿರುವ ನಡುವೆಯೇ, ರಿಯಲ್ ಸ್ಟಾರ್ ಉಪೇಂದ್ರ ‘ಟಾಕ್ಸಿಕ್’ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಇದೀಗ ಗಮನ ಸೆಳೆದಿದೆ.
Karnataka News Live 28th August: ಅಪರೂಪದ ಲಕ್ಷ್ಮೀನಾರಾಯಣ ಯೋಗ - ಈ 5 ರಾಶಿಗಳಿಗೆ ಹೊಸ ಉದ್ಯೋಗ, ಪ್ರಮೋಷನ್ ಪಕ್ಕಾ?
ಅಕ್ಟೋಬರ್ ತಿಂಗಳಲ್ಲಿ ಒಂದೇ ರಾಶಿಯಲ್ಲಿ ಎರಡು ಅಪರೂಪದ ಗ್ರಹ ಸಂಚಾರಗಳು ನಡೆಯಲಿವೆ. ಅಕ್ಟೋಬರ್ 6 ರಂದು ಶುಕ್ರ ಮತ್ತು ಅಕ್ಟೋಬರ್ 21 ರಂದು ಬುಧ ಗ್ರಹಗಳು ತುಲಾ ರಾಶಿಯಲ್ಲಿ ವಕ್ರಿಯಾಗಲಿವೆ. ಒಂದೇ ರಾಶಿಯಲ್ಲಿ ಶುಕ್ರ ಮತ್ತು ಬುಧ ಗ್ರಹಗಳ ಹಿಮ್ಮುಖ ಚಲನೆಯಿಂದ 'ಲಕ್ಷ್ಮೀನಾರಾಯಣ ಯೋಗ' ಉಂಟಾಗುತ್ತದೆ.
Karnataka News Live 28th August: PMJDY - ಜೀರೋ ಬ್ಯಾಲೆನ್ಸ್ ಇದ್ದರೂ ಜನ್ ಧನ್ ಖಾತೆಯಿಂದ 10 ಸಾವಿರ ರೂ. ಡ್ರಾ ಮಾಡಿ - ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
Karnataka News Live 28th August: ಜಾಗತಿಕ AI ಕ್ರಾಂತಿಯಲ್ಲಿ ಸಾಧನೆ - ಟೈಮ್ ನಿಯತಕಾಲಿಕೆಯ 100 ಪ್ರಭಾವಿಗಳ ಪಟ್ಟಿಯಲ್ಲಿ 9 ಭಾರತೀಯ ಮೂಲದ ದಿಗ್ಗಜರು!
Karnataka News Live 28th August: ಗೃಹಪ್ರವೇಶಕ್ಕೆ ಬಂದ ಅತಿಥಿಗಳಿಗೆ ಸರ್ಪ್ರೈಸ್! ಮನೆ ಮುಂದೆ ವಂದೇ ಮಾತರಂ ಪೂರ್ಣ ಗೀತೆಯ ಸೆಲ್ಫಿ ಸ್ಪಾಟ್ ಹಾಕಿಸಿದ ಶಿಕ್ಷಕಿ!
ಸಾಮಾನ್ಯವಾಗಿ ಹೊಸ ಮನೆಯ ಗೃಹಪ್ರವೇಶ ಅಂದ್ರೆ ಮನೆ ಅಲಂಕಾರ, ಮನೆಯ ಹೆಸರು, ಹೂವಿನ ಅಲಂಕಾರ, ಲೈಟಿಂಗ್ಸ್ ಇವೆಲ್ಲವೂ ಕಾಣಿಸುತ್ತವೆ. ಆದರೆ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಮನೆ ಗೃಹಪ್ರವೇಶ ಕಾರ್ಯಕ್ರಮವನ್ನ ವಿಭಿನ್ನವಾಗಿ ಮಾಡಿದ್ದಾರೆ. ಅವರ ಈ ವಿಶಿಷ್ಟ ಐಡಿಯಾ ಗಮನ ಸೆಳೆದಿದೆ.
Karnataka News Live 28th August: ಸೆ.10ಕ್ಕೆ ಮುಕ್ತಾಯವಾಗಲಿದೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಟೋಲ್ ಒಪ್ಪಂದ, ವಾಹನ ಸವಾರರಿಗೆ ಸಿಗುತ್ತಾ ರಿಲೀಫ್?
ಸೆಪ್ಟೆಂಬರ್ 10ಕ್ಕೆ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಮತ್ತು ಅತ್ತಿಬೆಲೆ ಟೋಲ್ ಪ್ಲಾಜಾಗಳ ಗುತ್ತಿಗೆ ಒಪ್ಪಂದ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ಟೋಲ್ ಸಂಗ್ರಹವನ್ನು ನಿಲ್ಲಿಸುವುದು, ಮುಂದುವರಿಸುವುದು ಸೇರಿದಂತೆ ಹಲವು ಆಯ್ಕೆಗಳನ್ನು ಕೇಂದ್ರ ಸರ್ಕಾರ ಮತ್ತು ಎನ್ಹೆಚ್ಎಐ ಪರಿಶೀಲಿಸುತ್ತಿವೆ.
Karnataka News Live 28th August: ಉಚಿತ ಟೀ, ಸ್ನ್ಯಾಕ್ಸ್ ಜೊತೆ 3 ಹೊತ್ತು ಬಫೆ ಊಟ - ಬೆಂಗಳೂರಿನ ಗೂಗಲ್ ಅನಂತ ಬೇಸ್ಮೆಂಟ್ ವ್ಯವಸ್ಥೆಗೆ ಕ್ಯಾಬ್ ಚಾಲಕ ಮೆಚ್ಚುಗೆ
ಬೆಂಗಳೂರಿನ ಗೂಗಲ್ 'ಅನಂತ' ಕಚೇರಿಗೆ ಉದ್ಯೋಗಿಯನ್ನು ಡ್ರಾಪ್ ಮಾಡಲು ಹೋದ ಕ್ಯಾಬ್ ಚಾಲಕರೊಬ್ಬರು ಅಲ್ಲಿ ತಮಗೆ ದೊರೆತ ಸತ್ಕಾರದ ಬಗ್ಗೆ ಹಂಚಿಕೊಂಡಿದ್ದಾರೆ. ಚಾಲಕರಿಗೆ ಪ್ರತ್ಯೇಕ ಪಾರ್ಕಿಂಗ್, ಉಚಿತ ಉಪಹಾರ ಮತ್ತು ಬಫೆ ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ಗೂಗಲ್ನ ಸಂಸ್ಕೃತಿ ಮೆಚ್ಚುಗೆಗೆ ಪಾತ್ರವಾಗಿದೆ.
Karnataka News Live 28th August: ಶಿವಮೊಗ್ಗ ತುಂಗಾ ನದಿ ಪ್ರಕರಣಕ್ಕೆ ಟ್ವಿಸ್ಟ್ - ಮಕ್ಕಳ ರಕ್ಷಣೆಗಾಗಿ ನದಿಗೆ ಹಾರಿದ ಮಹಿಳೆ!
Karnataka News Live 28th August: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಸಾಗರದಲ್ಲಿ ರೈತರ ಆಕ್ರೋಶ; ಬ್ಯಾರಿಕೇಡ್ ಕಿತ್ತೆಸೆದ ಪ್ರತಿಭಟನಾಕಾರರು
Karnataka News Live 28th August: ಕಾರ್ಕಳದ ಮಾಳದಲ್ಲಿ ಇತಿಹಾಸದ ಹೆಜ್ಜೆಗುರುತು, 5 ಅಪರೂಪದ ಜಿನ ಶಾಸನ ಪತ್ತೆ - 14ನೇ ಶತಮಾನದ ಐತಿಹಾಸಿಕ ರಹಸ್ಯ ಅನಾವರಣ!
Karnataka News Live 28th August: ಸೈಬರ್ ಖದೀಮರ ಪತ್ತೆಗೆ ಹೋಗಿದ್ದ ಆಗ್ನೇಯ ವಿಭಾಗದ ಇನ್ಸ್ಪೆಕ್ಟರ್ ರವಿ ದುರ್ಮರಣ - ಇಬ್ಬರು ಸಿಬ್ಬಂದಿಗೆ ಗಂಭೀರ ಗಾಯ!
ಸೈಬರ್ ಅಪರಾಧ ಪ್ರಕರಣದ ತನಿಖೆಗಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರಿನ ಸೆನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ.ಬಿ. ರವಿ, ಬಸ್ ಅಪಘಾತದಲ್ಲಿ ದುರಂತವಾಗಿ ಮೃತಪಟ್ಟಿದ್ದಾರೆ. ಭೋಪಾಲ್ನಿಂದ ಇಂದೋರ್ಗೆ ಪ್ರಯಾಣಿಸುತ್ತಿದ್ದಾಗ ಬಸ್ ಫ್ಲೈ ಓವರ್ನಿಂದ ಕೆಳಗೆ ಬಿದ್ದ ಪರಿಣಾಮ ಈ ಘಟನೆ ನಡೆದಿದೆ.
Karnataka News Live 28th August: ಬೆಂಗಳೂರು ಲಾಲ್ಬಾಗ್ ರೂವಾರಿ ಗುಸ್ತಾವ್ ಕ್ರುಂಬಿಗಲ್ ಸಮಾಧಿ ಧ್ವಂಸ - ಪರಂಪರೆ ಪ್ರೇಮಿಗಳ ಆಕ್ರೋಶ!
ಲಾಲ್ಬಾಗ್ಗೆ ಇಂದಿನ ರೂಪ ನೀಡಿದ ಗುಸ್ತಾವ್ ಕ್ರುಂಬಿಗಲ್ ಅವರ ಸಮಾಧಿ ಹೊಸೂರು ರಸ್ತೆ ಸ್ಮಶಾನದಲ್ಲಿ ತೀವ್ರವಾಗಿ ಜಖಂಗೊಂಡಿದೆ. ಈ ಘಟನೆಯ ಬಗ್ಗೆ 'ಹೆರಿಟೇಜ್ ಬೇಕು' ಸಂಘಟನೆಯು ತನಿಖೆಗೆ ಆಗ್ರಹಿಸಿದ್ದು, ತೋಟಗಾರಿಕೆ ಇಲಾಖೆ ಮತ್ತು ಪೊಲೀಸರಿಗೆ ಪತ್ರ ಬರೆದು ಸಮಾಧಿಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿದೆ.