05:34 AM (IST) Sep 02

Karnataka News Live 2 September 202610 ದಿನದ ಬಳ್ಳಾರಿ ಪಾದಯಾತ್ರೆಗೆ ಲಿಂಗಸುಗೂರಲ್ಲಿ ಚಾಲನೆ, ಸರ್ಕಾರ ವಿರುದ್ಧ BJP ಕಹಳೆ

ವಾಲ್ಮೀಕಿ ನಿಗಮದ ಹಗರಣವನ್ನು ವಿರೋಧಿಸಿ, ರಾಜ್ಯ ಬಿಜೆಪಿ ಲಿಂಗಸುಗೂರಿನಿಂದ 'ಬಳ್ಳಾರಿ ಚಲೋ' ಪಾದಯಾತ್ರೆಗೆ ಅದ್ಧೂರಿ ಚಾಲನೆ ನೀಡಿದೆ. ಸಚಿವ ನಾಗೇಂದ್ರ ರಾಜೀನಾಮೆ ನೀಡಿದರೂ, ದುರ್ಬಳಕೆಯಾದ 187 ಕೋಟಿ ರೂ. ವಾಪಸ್ ನೀಡುವವರೆಗೂ ಹೋರಾಟ ನಿಲ್ಲದು ಎಂದು ಬಿಜೆಪಿ ನಾಯಕರು ಘೋಷಿಸಿದ್ದಾರೆ.
Read Full Story
05:28 AM (IST) Sep 02

Karnataka News Live 2 September 2026ಚಟಕ್ಕೆ ಬಿದ್ದು ತಾವೇ ಹುಕ್ಕಾಬಾರ್‌ ತೆಗೆದ್ದಿದ್ದ ಟೆಕ್ಕಿ ಸೇರಿದಂತೆ ಇಬ್ಬರ ಸೆರೆ

ನಗರದ ಹೊರವಲಯದ ಕೆಂಚನಪುರದಲ್ಲಿ ಅಕ್ರಮವಾಗಿ ಹುಕ್ಕಾಬಾರ್ ನಡೆಸುತ್ತಿದ್ದ ಸಿವಿಲ್ ಎಂಜಿನಿಯರ್ ಸೇರಿ ಇಬ್ಬರನ್ನು ಕುಂಬಳಗೋಡು ಪೊಲೀಸರು ಬಂಧಿಸಿದ್ದಾರೆ. ಹುಕ್ಕಾಬಾರ್‌ಗಳು ದುಬಾರಿಯಾದ ಕಾರಣ, ಹಣ ಉಳಿಸಲು ಆರೋಪಿಗಳು ಬಾಡಿಗೆ ಮನೆಯಲ್ಲಿ ಈ ದಂಧೆ ಆರಂಭಿಸಿದ್ದರು.
Read Full Story