10:55 PM (IST) Jan 13

Karnataka News Live 13 January 2026ಸಂಕ್ರಾಂತಿ ದಿನ ನಮ್ಮ ಮೆಟ್ರೋಗೆ ಮತ್ತೊಂದು ರೈಲು ಸೇರ್ಪಡೆ, ಪ್ರಯಾಣಿಕರಿಗೆ ಗುಡ್ ನ್ಯೂಸ್

ಸಂಕ್ರಾಂತಿ ದಿನ ನಮ್ಮ ಮೆಟ್ರೋಗೆ ಮತ್ತೊಂದು ರೈಲು ಸೇರ್ಪಡೆ, ಮೆಟ್ರೋ ಪ್ರಯಾಣಕ್ಕೆ ಕಾಯಬೇಕಿಲ್ಲ. ಒಂದರ ಹಿಂದೆ ಒಂದರಂತೆ ಮೆಟ್ರೋ ರೈಲುಗಳು ಪ್ರಯಾಣಕರಿಗೆ ಸೇವೆ ನೀಡಲಿದೆ. ಯಾವ ಮಾರ್ಗದಲ್ಲಿ ಹೊಸ ರೈಲು ಸೇರ್ಪಡೆ?

Read Full Story
07:09 PM (IST) Jan 13

Karnataka News Live 13 January 2026ಗಡದ್ದಾಗಿ ನಲ್ಲಿಮೂಳೆ ತಿಂದು ಬಿಗ್‌ಬಾಸ್‌ ಮನೆಯಲ್ಲೇ ನಿದ್ರೆಗೆ ಜಾರಿ ಗಿಲ್ಲಿ ನಟ!

ಬಿಗ್‌ಬಾಸ್‌ ಫಿನಾಲೆ ವೀಕ್‌ನಲ್ಲಿ ಸ್ಪರ್ಧಿ ಗಿಲ್ಲಿ ನಟನ ಮೂರು ಆಸೆಗಳ ಪೈಕಿ ಒಂದನ್ನು ಈಡೇರಿಸಲಾಗಿದೆ. ಅವರ ಬೇಡಿಕೆಯಂತೆ 'ನಲ್ಲಿ ಮೂಳೆ' ಊಟವನ್ನು ನೀಡಲಾಗಿದ್ದು, ಊಟದ ನಂತರ ಒಂದು ಗಂಟೆ ನಿದ್ರಿಸಲು ಅವಕಾಶ ನೀಡಲಾಗಿದೆ. ಈ ಸಮಯದಲ್ಲಿ ಇಡೀ ಬಿಗ್‌ಬಾಸ್‌ ಮನೆ ಸಂಪೂರ್ಣ ಸೈಲೆಂಟ್ ಆಗಿತ್ತು.
Read Full Story
06:45 PM (IST) Jan 13

Karnataka News Live 13 January 2026ಟೆಕ್ಕಿ ಕೆಲಸ ಹೋದ್ರೇನು 'ರೋಡ್ ಸೈಡಲ್ಲಿ ಟಿಕ್ಕಿಪೂರಿ' ಮಾರುವ ಸಾಫ್ಟ್‌ವೇರ್ ಇಂಜಿನಿಯರ್; ನಟ ಜಗ್ಗೇಶ್ ಮೆಚ್ಚುಗೆ!

ಸಾಫ್ಟ್‌ವೇರ್ ಉದ್ಯೋಗ ಕಳೆದುಕೊಂಡ ಯುವಕನೊಬ್ಬ, ಧೃತಿಗೆಡದೆ ಬೆಂಗಳೂರಿನಲ್ಲಿ ಸ್ನ್ಯಾಕ್ಸ್ ಗಾಡಿ ಇಟ್ಟುಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾನೆ. ಈತನ ಛಲವನ್ನು ಮೆಚ್ಚಿದ ನಟ ಜಗ್ಗೇಶ್, ಆತನನ್ನು ಪ್ರಶಂಸಿಸಿ, ಈ ಕಥೆ ನಿರುದ್ಯೋಗಿ ಯುವಕರಿಗೆ ಮಾದರಿ ಎಂದು ಹೇಳಿದ್ದಾರೆ.
Read Full Story
06:34 PM (IST) Jan 13

Karnataka News Live 13 January 2026BBK 12 - ಸೂರಜ್​ ಜೊತೆಗೆ ನನ್ನದು 'ಪವಿತ್ರ ಬಂಧನ' ಎನ್ನುತ್ತಲೇ ಬಗ್ಗೆ ರಾಶಿಕಾ ಶೆಟ್ಟಿ ಓಪನ್ನಾಗಿ ಹೇಳಿದ್ದೇನು?

ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ರಾಶಿಕಾ ಶೆಟ್ಟಿ, ಸಹ ಸ್ಪರ್ಧಿ ಸೂರಜ್ ಸಿಂಗ್ ಜೊತೆಗಿನ ತಮ್ಮ ಆತ್ಮೀಯ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಮನೆಯಲ್ಲಿ ಸೂರಜ್ ತಮಗೆ ಹೇಗೆ ಆಪ್ತರಾಗಿದ್ದರು ಮತ್ತು ಅವರೊಂದಿಗಿನ ತಮ್ಮ ಸ್ನೇಹವನ್ನು 'ಪವಿತ್ರ ಬಂಧನ' ಎಂದು ರಾಶಿಕಾ ಬಣ್ಣಿಸಿದ್ದಾರೆ.
Read Full Story
05:54 PM (IST) Jan 13

Karnataka News Live 13 January 2026ಮೂಳೆ ಸೇರಿ Bigg Boss ಎದುರು 3 ವಿಚಿತ್ರ ಬೇಡಿಕೆ ಇಟ್ಟ ಗಿಲ್ಲಿ ನಟ - ಇದ್ಯಾಕೆ ಹೀಗೆ ಮಾಡಿದೆ ಕೇಳ್ತಿರೋ ಫ್ಯಾನ್ಸ್​!

ಬಿಗ್‌ಬಾಸ್‌ ಮನೆಯಲ್ಲಿ 'ಗಿಲ್ಲಿ ನಟ'ನ ಹವಾ ಜೋರಾಗಿದ್ದು, ಅವರೇ ವಿನ್ನರ್ ಎನ್ನಲಾಗುತ್ತಿದೆ. ಈ ನಡುವೆ, ಬಿಗ್‌ಬಾಸ್‌ ನೀಡಿದ ಮೂರು ಕೋರಿಕೆಗಳ ಅವಕಾಶದಲ್ಲಿ, ಗಿಲ್ಲಿ ನಟ ಸಿನಿಮಾ ನೋಡುವ, ಆನೆಯ ಮೇಲೆ ಕೂರುವ ಮತ್ತು ನಲ್ಲಿ ಮೂಳೆ ತಿನ್ನುವಂತಹ ವಿಚಿತ್ರ ಆಸೆಗಳನ್ನು ವ್ಯಕ್ತಪಡಿಸಿದ್ದಾರೆ.
Read Full Story
05:05 PM (IST) Jan 13

Karnataka News Live 13 January 2026ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಂಪರ್ ಆಫರ್ - ಜ. 15 ರಿಂದ ಜಾರಿಗೆ ಬರಲಿದೆ 'QR Code' ಆಧಾರಿತ ಅನ್ಲಿಮಿಟೆಡ್ ಪಾಸ್!

ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಮೊಬೈಲ್ ಕ್ಯೂಆರ್ ಆಧಾರಿತ ಅನಿಯಮಿತ ಪ್ರಯಾಣದ ಪಾಸ್‌ಗಳನ್ನು ಪರಿಚಯಿಸಿದೆ. ಮೆಟ್ರೋದಲ್ಲಿ ಜನವರಿ 15 ರಿಂದ 1, 3 ಮತ್ತು 5 ದಿನಗಳ ಮೊಬೈಲ್ ಕ್ಯೂಆರ್ ಅನಿಯಮಿತ ಪ್ರಯಾಣ ಪಾಸ್ ಲಭ್ಯ. ದರ ಮತ್ತು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.

Read Full Story
05:04 PM (IST) Jan 13

Karnataka News Live 13 January 2026BBK 12 - ಫಿನಾಲೆಗೂ ಮುನ್ನವೇ ಗೆಲ್ಲುವವರ ಹಿಂಟ್​ ಕೊಟ್ಟೇ ಬಿಟ್ಟಿತಾ Bigg Boss? ಪ್ರೊಮೋದಲ್ಲಿ ರಿವೀಲ್​?

ಬಿಗ್​ಬಾಸ್ ಕನ್ನಡ ಫಿನಾಲೆ ಸಮೀಪಿಸುತ್ತಿದ್ದಂತೆ, ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೊಮೋವೊಂದು ಚರ್ಚೆಗೆ ಕಾರಣವಾಗಿದೆ. ಕೆಲ ಸ್ಪರ್ಧಿಗಳು ಅಭಿಮಾನಿಗಳನ್ನು ಭೇಟಿಯಾಗಿದ್ದರೆ, ಕೆಲವರು ಮಿಸ್​ ಆಗಿದ್ದಾರೆ. ಇದು ಬಿಗ್​ಬಾಸ್​ ವಿನ್​ ಮತ್ತು ರನ್ನರ್ಸ್​ ಅಪ್​ ಆಗುವವರ ಹಿಂಟ್​ ಎಂದೇ ಬಣ್ಣಿಸಲಾಗುತ್ತಿದೆ!

Read Full Story
04:25 PM (IST) Jan 13

Karnataka News Live 13 January 2026BBK 12 - ರಾಶಿಕಾಗೆ ಈ ಸ್ಪರ್ಧಿ ಮೇಲೆ ಏಕಿಷ್ಟು ಕೋಪ? ಟಾಪ್​ 5ನಲ್ಲೂ ಅವ್ರು ಬರಬಾರದು ಎಂದಿದ್ಯಾಕೆ?

ಬಿಗ್​ಬಾಸ್​​ 12ರ ಫಿನಾಲೆಗೂ ಮುನ್ನವೇ ಮನೆಯಿಂದ ಹೊರಬಂದಿರುವ ರಾಶಿಕಾ ಶೆಟ್ಟಿ, ತಮ್ಮ ಪಯಣದ ಬಗ್ಗೆ ಮಾತನಾಡಿದ್ದಾರೆ. ವಿನ್ನರ್ ಯಾರು ಆಗಬೇಕು ಮತ್ತು ಟಾಪ್ 5ನಲ್ಲಿ ಯಾರು ಇರಬಾರದು ಎನ್ನುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಮುಂದಿನ ಸಿನಿಮಾ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
Read Full Story
04:16 PM (IST) Jan 13

Karnataka News Live 13 January 2026ಶಿವಮೊಗ್ಗ ಲವ್ ಮ್ಯಾರೇಜ್ - 2ನೇ ಮದುವೆಗೆ ಒಪ್ಪದ ಮೊದಲ ಹೆಂಡತಿಯನ್ನ ಯಮಲೋಕಕ್ಕೆ ಕಳಿಸಿದ ಗೋಪಿ!

ಶಿವಮೊಗ್ಗದ ಭದ್ರಾವತಿಯಲ್ಲಿ, ಪ್ರೀತಿಸಿ ಅಪಹರಿಸಿ ಮದುವೆಯಾಗಿದ್ದ ಪತಿಯೇ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪರಸ್ತ್ರೀ ವ್ಯಾಮೋಹ ಮತ್ತು ಎರಡನೇ ಮದುವೆಯ ಆಸೆಗೆ ಬಿದ್ದ ಗಂಡ ಗೋಪಿ, ಪತ್ನಿ ಚಂದನಬಾಯಿ ಕೊಲೆಗೈದು ಮಕ್ಕಳು ಅನಾಥ ಮಾಡಿದ್ದಾರೆ.

Read Full Story
02:56 PM (IST) Jan 13

Karnataka News Live 13 January 2026ಕೊನೆಗೂ ಕಿಚ್ಚನಿಗೆ ‘ಸರ್’ ಎಂದ ರಾಕಿಂಗ್ ಸ್ಟಾರ್ ಯಶ್ ! ತಗ್ಗಿ ಬಗ್ಗಿ ನಡಿ ಗುರು.. ರಾಕಿಗೆ ಕಿಚ್ಚನ ಫ್ಯಾನ್ಸ್ ಪಾಠ!

'ಟಾಕ್ಸಿಕ್' ಚಿತ್ರಕ್ಕೆ ಕಿಚ್ಚ ಸುದೀಪ್ ನೀಡಿದ ಶುಭಾಶಯಕ್ಕೆ ರಾಕಿಂಗ್ ಸ್ಟಾರ್ ಯಶ್ 'ಸರ್' ಎಂದು ಗೌರವಪೂರ್ವಕವಾಗಿ ಉತ್ತರಿಸಿದ್ದಾರೆ. ಏಳು ವರ್ಷಗಳ ಹಿಂದೆ ಏಕವಚನ ಬಳಕೆಯಿಂದ ಶುರುವಾಗಿದ್ದ ಅಭಿಮಾನಿಗಳ ನಡುವಿನ ಸ್ಟಾರ್ ವಾರ್‌ಗೆ ಯಶ್ ಅವರ ಈ ಉತ್ತರವು ಅಂತ್ಯ ಹಾಡಿದೆ.
Read Full Story
02:42 PM (IST) Jan 13

Karnataka News Live 13 January 2026BBK 12 - ಅಶ್ವಿನಿ ಗೌಡಗೆ ಕಿಚ್ಚನ ಚಪ್ಪಾಳೆ ವಿವಾದ - ಬಿಗ್​ಬಾಸ್​ ವಿನಯ್​ ಗೌಡ ಹೇಳಿದ್ದೇನು?

ಬಿಗ್​ಬಾಸ್​​ 12ರಲ್ಲಿ ಗಿಲ್ಲಿ ನಟನ ಬದಲು ಅಶ್ವಿನಿ ಗೌಡ ಮತ್ತು ಧ್ರುವಂತ್​ಗೆ ಸೀಸನ್‌ ಚಪ್ಪಾಳೆ ನೀಡಿದ ಸುದೀಪ್​ ನಿರ್ಧಾರಕ್ಕೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಅಶ್ವಿನಿಯನ್ನು ಗೆಲ್ಲಿಸುವ ತಂತ್ರ ಎಂದು ಆರೋಪಿಸಲಾಗುತ್ತಿದ್ದು, ಈ ಬಗ್ಗೆ ನಟ ವಿನಯ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

Read Full Story
02:27 PM (IST) Jan 13

Karnataka News Live 13 January 2026ಲಕ್ಕುಂಡಿ ನಿಧಿ ಸಿಕ್ಕ ಬೆನ್ನಲ್ಲೇ..., ಮುತ್ತು, ರತ್ನ, ಹವಳ, ನೀಲಮಣಿಗಳೂ ಪತ್ತೆ! ಬಡಿಗೇರ ಬಸಪ್ಪ ಫುಲ್ ಖುಷ್!

ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ, ಪ್ರಜ್ವಲ್ ರಿತ್ತಿ ನಿಧಿ ಹಸ್ತಾಂತರಿಸಿದ ಬೆನ್ನಲ್ಲೇ, ಬಸಪ್ಪ ಬಡಿಗೇರ ಎಂಬ ಹವ್ಯಾಸಿ ಪ್ರಾಚ್ಯವಸ್ತು ಸಂಗ್ರಹಕಾರರಿಗೆ ಮುತ್ತು, ಹವಳ, ನೀಲಮಣಿ ಹಾಗೂ ಅಪರೂಪದ ಕಪ್ಪು ಸ್ಪಟಿಕದಂತಹ ಪುರಾತನ ಮಣಿಗಳು ಸಿಕ್ಕಿವೆ.

Read Full Story
01:53 PM (IST) Jan 13

Karnataka News Live 13 January 2026ಬಿಗ್ ಬಾಸ್​​ ಮನೆಯನ್ನೇ ಲಾಕ್ ಮಾಡಿದ್ದಾಯ್ತು! ಈಗ ಬಿಗ್ ಬಾಸ್ ಶೋ ಬಗ್ಗೆ ಮತ್ತೊಂದು ವಿವಾದ..!

ಬಿಗ್ ಬಾಸ್ ಕನ್ನಡ ಶೋನಲ್ಲಿ ರಣಹದ್ದಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ನಟ ಕಿಚ್ಚ ಸುದೀಪ್ ಮತ್ತು ಕಾರ್ಯಕ್ರಮದ ವಿರುದ್ಧ ದೂರು ದಾಖಲಾಗಿದೆ. ರಣಹದ್ದುಗಳು ಬೇಟೆಯಾಡುವುದಿಲ್ಲ, ಸತ್ತ ಪ್ರಾಣಿಗಳನ್ನು ತಿನ್ನುತ್ತವೆ ಎಂದು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ವಾದಿಸಿದೆ.

Read Full Story
01:43 PM (IST) Jan 13

Karnataka News Live 13 January 2026Aditi Prabhudeva ಹುಟ್ಟುಹಬ್ಬ - ಅಮ್ಮನಂತೆಯೇ ಪುಟಾಣಿಯ ವರ್ಕ್​ಔಟ್​- ಕ್ಯೂಟ್​ ವಿಡಿಯೋ ವೈರಲ್​

ನಟಿ ಅದಿತಿ ಪ್ರಭುದೇವ ತಮ್ಮ 32ನೇ ಹುಟ್ಟುಹಬ್ಬದಂದು, ಮಗಳು ನೇಸರಾ ಜೊತೆ ವರ್ಕೌಟ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 'ನೂಲಿನಂತೆ ಸೀರೆ, ಅಮ್ಮನಂತೆ ಮಗಳು' ಎಂಬಂತೆ ನೇಸರಾ ಕೂಡ ಅಮ್ಮನನ್ನೇ ಅನುಕರಿಸುತ್ತಿರುವುದನ್ನು ನೋಡಬಹುದು.

Read Full Story
01:38 PM (IST) Jan 13

Karnataka News Live 13 January 2026ಫೈನಲ್‌ಗೂ ಮುನ್ನ ಸೋಲೊಪ್ಪಿಕೊಂಡ್ರಾ ಗಿಲ್ಲಿ ನಟ? ಬಿಗ್ ಬಾಸ್ ಕ್ಲೈಮ್ಯಾಕ್ಸ್​ನಲ್ಲಿ ಅನಿರೀಕ್ಷಿತ ಟ್ವಿಸ್ಟ್..!

ಬಿಗ್ ಬಾಸ್ ಕನ್ನಡ ಸೀಸನ್ 12ರ ಪ್ರಬಲ ಸ್ಪರ್ಧಿ ಎನಿಸಿದ್ದ ಕಾಮಿಡಿ ಕಿಲಾಡಿ ಗಿಲ್ಲಿ, ಫಿನಾಲೆ ಹತ್ತಿರವಾಗುತ್ತಿದ್ದಂತೆ ಡಲ್ ಆಗಿದ್ದಾರೆ. ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರ ಮುಂದೆ ಗಿಲ್ಲಿ ನೀಡಿದ ಹೇಳಿಕೆಗಳು, ಅವರು ಗೆಲುವಿನ ಆಸೆಯನ್ನೇ ಬಿಟ್ಟುಬಿಟ್ಟರಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

Read Full Story
01:13 PM (IST) Jan 13

Karnataka News Live 13 January 2026ಲಕ್ಕುಂಡಿ - ಚೊಂಬಿನಲ್ಲಿ ತುಂಬಿದ್ದ ನಿಧಿಯನ್ನ ಗುಳುಂ ಮಾಡಿದ್ರಾ ಗ್ರಾ.ಪಂ. ಮೆಂಬರ್ ರಜಿಯಾ ಬೇಗಂ! ಸ್ಪೋಟಕ ಬಹಿರಂತ!

ಗದಗ ಜಿಲ್ಲೆ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ಬಾಲಕನಿಗೆ ಸಿಕ್ಕ ಚಿನ್ನದ ನಿಧಿ ಪ್ರಕರಣವು ಇದೀಗ ವಿವಾದಕ್ಕೆ ತಿರುಗಿದೆ. ನಿಧಿಯಲ್ಲಿದ್ದ ಅರ್ಧದಷ್ಟು ಚಿನ್ನವನ್ನು ಸ್ಥಳೀಯ ಪಂಚಾಯಿತಿ ಸದಸ್ಯೆಯೊಬ್ಬರು ಕದ್ದಿದ್ದಾರೆ ಎಂದು ಬಾಲಕನ ಚಿಕ್ಕಪ್ಪ ಗಂಭೀರ ಆರೋಪ ಮಾಡಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.

Read Full Story
01:04 PM (IST) Jan 13

Karnataka News Live 13 January 2026Bigg Boss 12 ಮನೆಯ ತ್ರಿಕೋನ ಲವ್​ಸ್ಟೋರಿ ಈಗ ಸಿನಿಮಾ! ನಾಯಕ- ನಾಯಕಿ, ನಿರ್ದೇಶಕ ಇವರೇ ನೋಡಿ

ಬಿಗ್ ಬಾಸ್ 12ರ ಫಿನಾಲೆ ಹತ್ತಿರವಾಗುತ್ತಿದ್ದಂತೆ, ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಪ್ರೇಮಕಥೆಯು ರಕ್ಷಿತಾ ಶೆಟ್ಟಿಯ ಆಗಮನದಿಂದ ತ್ರಿಕೋನ ಪ್ರೇಮದ ತಿರುವು ಪಡೆದಿದೆ. ಇದೀಗ ಗಿಲ್ಲಿ ನಟನೇ ತಮ್ಮ ಈ ಲವ್ ಸ್ಟೋರಿಯನ್ನು ಸಿನಿಮಾ ಕಥೆಯಾಗಿ ಹೇಳುತ್ತಿರುವುದು ಮನೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
Read Full Story
12:49 PM (IST) Jan 13

Karnataka News Live 13 January 2026ಧಾರವಾಡ ಮಕ್ಕಳ ಕಳ್ಳನ ಕಥೆ ಕೇಳಿ ಪೊಲೀಸರೇ ಸುಸ್ತು! ಈ ಅಬ್ದುಲ್ ಕರೀಂ ಸಾಮಾನ್ಯದವನಲ್ಲ!

ಧಾರವಾಡದ ಕಮಲಾಪೂರ ಶಾಲೆಯ ಇಬ್ಬರು ಮಕ್ಕಳ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಪೋಕ್ಸೋ ಪ್ರಕರಣದ ಹಿನ್ನೆಲೆಯುಳ್ಳ ಅಪಹರಣಕಾರ ಅಬ್ದುಲ್ ಕರೀಂ, ಜೋಯಿಡಾ ಬಳಿ ಬೈಕ್ ಅಪಘಾತಕ್ಕೀಡಾದಾಗ ಸಿಕ್ಕಿಬಿದ್ದಿದ್ದಾನೆ. ಮಕ್ಕಳಿಬ್ಬರೂ ಸುರಕ್ಷಿತವಾಗಿದ್ದು, ಈ ಘಟನೆಯು ಅಪಘಾತದಿಂದಾಗಿ ಬಯಲಾಗಿದೆ.
Read Full Story
12:46 PM (IST) Jan 13

Karnataka News Live 13 January 2026ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ರಿತ್ತಿ ಕುಟುಂಬಕ್ಕೆ ಶುಕ್ರದೆಸೆ ಆರಂಭ; ನಿಧಿ ಕಾಯುವ ಸರ್ಪದ ಭಯಪಟ್ಟಿದ್ದವರಿಗೆ ಲಕ್!

ಗದಗದ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ನಿಧಿ ಸಿಕ್ಕಿದರೂ ಅದನ್ನ 8ನೇ ತರಗತಿ ಬಾಲಕ ಪ್ರಜ್ವಲ್ ರಿತ್ತಿ, ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದಾನೆ. ಆದರೆ, ಈ ನಿಧಿಯನ್ನು ಕಾಯುವ ಸರ್ಪ ನಮ್ಮ ಕುಟುಂಬಕ್ಕೆ ಕಚ್ಚುತ್ತದೆ ಎಂದು ಭಯಪಟ್ಟಿದ್ದ ಕುಟುಂಬಕ್ಕೆ ಇದೀಗ ಶುಕ್ರದೆಸೆ ಆರಂಭವಾಗಿದೆ.

Read Full Story
12:44 PM (IST) Jan 13

Karnataka News Live 13 January 2026ಮಾಲೆ ಹಾಕೊಂಡು ಶಬರಿಮಲೆ ಭಕ್ತಾದಿಗಳನ್ನು ಅವಮಾನಿಸಿದ್ರಾ ಬಿಗ್‌ಬಾಸ್ ಮಾಜಿ ಸ್ಪರ್ಧಿ ಧನರಾಜ್ ?

ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಧನರಾಜ್ ಆಚಾರ್, ಶಬರಿಮಲೆ ಯಾತ್ರೆಯ ವೇಳೆ ಮಾಡಿದ ವಿಡಿಯೋವೊಂದು ವಿವಾದಕ್ಕೆ ಕಾರಣವಾಗಿದೆ. ಮಾಲೆ ಧರಿಸಿದ್ದ ಇನ್ನೊಬ್ಬ ಸ್ವಾಮಿಯ ದೊಡ್ಡ ಘಂಟೆಯ ಬಗ್ಗೆ ತಮಾಷೆಯಾಗಿ ಮಾತನಾಡಿದ್ದು ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story