11:22 PM (IST) Jul 10

Karnataka News Live UpdatesCyber - ಮೊಬೈಲ್‌ನಲ್ಲಿ 140, 1600 ಇಂದ ಸ್ಟಾರ್ಟ್‌ ಆಗೋ ಕರೆ ಬರ್ತಿವೆಯಾ? ತಕ್ಷಣ ಅಲರ್ಟ್ ಆಗಿ, ಹೊಸ ರೂಲ್ಸ್ ಇಲ್ಲಿದೆ!

ವಂಚನೆ ಮತ್ತು ಸ್ಪ್ಯಾಮ್ ಕರೆಗಳಿಗೆ ಬ್ರೇಕ್ ಹಾಕಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ, ಇತ್ತೀಚೆಗೆ ಮಾಧ್ಯಮಗಳಲ್ಲಿ 140 ಮತ್ತು 1600 ಸರಣಿಯ ನಂಬರ್‌ಗಳ ಬಗ್ಗೆ ಹರಡಿರುವ ಗೊಂದಲಗಳಿಗೆ ಟ್ರಾಯ್ ಇದೀಗ ಅಧಿಕೃತ ಸ್ಪಷ್ಟನೆ ನೀಡಿದೆ. 

Read Full Story
11:05 PM (IST) Jul 10

Karnataka News Live UpdatesRachita Ram- Sathish Ninasam - ಸತೀಶ್-ರಚಿತಾ ಟಿಪಿಕಲ್ ನಾಟಿ ಸ್ಟೈಲ್ ಅಯೋಗ್ಯ-2; 'ಅಣ್ಣಾ ಬಂದ್ರೆ' ಹಾಡು ಅದೆಷ್ಟು ಸ್ಪೆಷಲ್ ಗೊತ್ತಾ..?

ಅಯೋಗ್ಯ-2 ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹೊಸ ಬರವಸೆ ಮೂಡಿಸಿದೆ. ಅದಕ್ಕೆ ಕಾರಣ ಸಿನಿಮಾದ ಹಾಡುಗಳು.. 2019ರಲ್ಲಿ ಬಂದ ಅಯೋಗ್ಯ ಸಿನಿಮಾದ ಹಾಡುಗಳು ದೊಡ್ಡ ಹಿಟ್ ಆಗಿದ್ವು. ಈಗ ಬಂದಿರೋ ಅಯೋಗ್ಯ-2 ಹಾಡುಗಳು ಸಹ ಹಿಟ್ ಲಿಸ್ಟ್ ಸೇರುತ್ತಿವೆ.

Read Full Story
10:48 PM (IST) Jul 10

Karnataka News Live UpdatesChicken Vs Mutton - ಮೈ ನೆನೆಯೋ ಮಳೆಗಾಲಕ್ಕೆ ಚಿಕನ್-ಮಟನ್‌ ಮಾಂಸದ ನಡುವೆ ಯಾವುದು ಬೆಸ್ಟ್‌?

ಆಹಾರದ ವಿಷಯಕ್ಕೆ ಬಂದಾಗ ವಿಶೇಷ ಮುನ್ನೆಚ್ಚರಿಕೆಗಳನ್ನು ಅಗತ್ಯವಾಗಿ ಪಾಲಿಸಬೇಕು. ಆದ್ದರಿಂದ ಈ ಮಳೆಗಾಲದಲ್ಲಿ ಸೇವನೆ ಮಾಡಲು ಚಿಕನ್ ಬೆಸ್ಟಾ ಅಥವಾ ಮಟನ್‌ ಬೆಸ್ಟಾ? ಇಲ್ಲಿದೆ ಸಂಪೂರ್ಣ ವಿವರ.

Read Full Story
09:20 PM (IST) Jul 10

Karnataka News Live Updatesಗೊರಕೆ, ಸ್ನಾನ ಮಾಡಲ್ಲ, ರೀಲ್ಸ್ ಮಾಡ್ತಾಳೆ... ಡಿವೋರ್ಸ್ ಹೆಚ್ಚಾಗಲು 7 ಪ್ರಮುಖ ಕಾರಣಗಳಿವು

Relationship Issues: ವಿಚ್ಛೇದನ (Divorce) ಅನ್ನೋದು ಗಂಡ-ಹೆಂಡತಿ ಪರಸ್ಪರ ಒಪ್ಪಿಗೆಯಿಂದ ಅಥವಾ ಕೋರ್ಟ್ ಆದೇಶದ ಮೂಲಕ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸುವ ಕಾನೂನು ಪ್ರಕ್ರಿಯೆ.

Read Full Story
08:59 PM (IST) Jul 10

Karnataka News Live UpdatesGold - ಆ ರಾತ್ರಿಯ ವಿಚಿತ್ರ ಕನಸು! 12 ದಿನಗಳ ನಂತರ ತೆರೆದುಕೊಂಡಿತು ಆ ರಹಸ್ಯ ಕೋಟಿ ನಿಧಿ! ಹೇಗಿತ್ತು ಆ ವಿಚಿತ್ರ ರಹಸ್ಯ ಪಯಣ?

ಒಬ್ಬ ವ್ಯಕ್ತಿ ಚಿನ್ನದ ಗಟ್ಟಿ ಸಿಕ್ಕಂತೆ ಕನಸು ಕಂಡರು. ಆಶ್ಚರ್ಯಕರವಾಗಿ, 12 ದಿನಗಳ ನಂತರ ನಡೆದದ್ದು ಪವಾಡ. ಈ ಘಟನೆಯು ಅವರ ಕನಸನ್ನು ನನಸಾಗಿಸಿ, ಅವರ ಜೀವನವನ್ನೇ ಬದಲಾಯಿಸಿತು. ಆಗಿದ್ದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.

Read Full Story
08:49 PM (IST) Jul 10

Karnataka News Live UpdatesRamayana - ಈ ದಿನದಂದು ರಾಮ-ರಾವಣರ ದರ್ಶನ - ಕಾಮಿಕ್-ಕಾನ್‌ನಲ್ಲಿ ಯಶ್-ರಣಬೀರ್ ಅಬ್ಬರ

Ramayana Movie: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ 'ರಾಮಾಯಣ'ದ ನಿರ್ಮಾಪಕ ನಮಿತ್ ಮಲ್ಹೋತ್ರಾ, ಸ್ಯಾನ್ ಡಿಯಾಗೋ ಕಾಮಿಕ್-ಕಾನ್ 2026ರಲ್ಲಿ ಒಂದು ದೊಡ್ಡ ಕಾರ್ಯಕ್ರಮ ಆಯೋಜಿಸಿದ್ದಾರೆ.

Read Full Story
08:33 PM (IST) Jul 10

Karnataka News Live Updatesವರ್ಷಗಳಿಂದ ಪುತ್ತೂರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದ ಆರೋಪಿ 41 ಅರೆಸ್ಟ್‌ ವಾರಂಟ್‌ಗಳ ಬಳಿಕ ಬಂಧನ!

ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ, 41 ಬಂಧನ ವಾರೆಂಟ್‌ಗಳನ್ನು ಹೊಂದಿದ್ದ ಕೇರಳ ಮೂಲದ ಕುಖ್ಯಾತ ಆರೋಪಿ ನೆಲ್ಸನ್ ಸಿ.ವಿ.ಯನ್ನು ಪುತ್ತೂರು ನಗರ ಪೊಲೀಸರು ಕೇರಳದಲ್ಲಿ ಯಶಸ್ವಿಯಾಗಿ ಬಂಧಿಸಿದ್ದಾರೆ. 

Read Full Story
08:24 PM (IST) Jul 10

Karnataka News Live UpdatesSudeep-Rishab Shetty - ಕಿಚ್ಚ ಸುದೀಪ್ ಭೇಟಿಯಾಗಿ ಖುಷಿ ಹಂಚಿಕೊಂಡ ರಿಷಬ್-ಪ್ರಗತಿ ದಂಪತಿ; 'ಏನೋ ಹೊಸ ವಿಷ್ಯ ಇರಬಹುದು' ಅಂತಿರೋ ನೆಟ್ಟಿಗರು!

ರಿಷಬ್ ಶೆಟ್ಟಿ ಅವರು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಕ್ರಾಂತಿ ಮಾಡಲು ಸಜ್ಜಾಗಿದ್ದಾರೆ. ಅದರಲ್ಲೂ ಕಿಚ್ಚ ಸುದೀಪ್ ಅವರ ಬೆಂಬಲ ಮತ್ತು ಮಾರ್ಗದರ್ಶನ ರಿಷಬ್ ಅವರ ಪಯಣಕ್ಕೆ ಮತ್ತಷ್ಟು ಶಕ್ತಿ ನೀಡಿದಂತಿದೆ. ಕಾಂತಾರ ಅಂಗಳಕ್ಕೆ ಕಿಚ್ಚ ಸುದೀಪ್ ಕೂಡ ಬರ್ತಾರಾ?

Read Full Story
08:19 PM (IST) Jul 10

Karnataka News Live UpdatesSupreme Court - ಸುಪ್ರೀಂನಲ್ಲಿ ಹೈಡ್ರಾಮಾ; ಕಡತ ಗಾಳಿಯಲ್ಲಿ ತೂರಿ; ನಾನೇ ನಿಮಗೆ ಆದೇಶಿಸುತ್ತೇನೆ ಎಂದು ನ್ಯಾಯಾಧೀಶರಿಗೆ ಧಮ್ಕಿ ಹಾಕಿದ ಭೂಪ! ಮುಂದೆ ನಡೆದಿದ್ದೇನು?

ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯೊಂದರ ವೇಳೆ, ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿದಾರರೊಬ್ಬರು ನ್ಯಾಯಪೀಠಕ್ಕೆ ಆದೇಶ ನೀಡಲು ಯತ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

Read Full Story
07:54 PM (IST) Jul 10

Karnataka News Live Updates15 ನಿಮಿಷಗಳ ಬ್ರೇಕ್ ಮತ್ತು ಒಂದು ಕಪ್ ಚಹಾ! ಮಳೆಯಲ್ಲಿ ಬಂದ ಜೊಮ್ಯಾಟೊ ಬಾಯ್ ಗೆ ಗ್ರಾಹಕ ಕೊಟ್ಟ ಸರ್ಪ್ರೈಸ್ ಏನು ಗೊತ್ತಾ?

ಭಾರಿ ಮಳೆಯಲ್ಲಿ ನೆನೆಯುತ್ತಾ ಬಂದು ಆಹಾರ ತಲುಪಿಸಿದ ಜೊಮ್ಯಾಟೊ ರೈಡರ್‌ಗೆ ಗ್ರಾಹಕನೊಬ್ಬ ಬಿಸಿ ಚಹಾ ನೀಡಿ ಆತಿಥ್ಯ ನೀಡಿದ ಘಟನೆ ವೈರಲ್ ಆಗಿದೆ. "ಕೆಲಸ ಮಾಡದಿದ್ದರೆ ಮನೆಯವರ ಬೈಗುಳ ಕೇಳಬೇಕು" ಎಂದು ರೈಡರ್ ಹೇಳಿದ ಮಾತು ಇಂಟರ್ನೆಟ್‌ನಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಗಿಗ್ ಉದ್ಯೋಗಿಗಳು ಎದುರಿಸುವ ಕಠಿಣ ಸಾಮಾಜಿಕ ಮತ್ತು ಮಾನಸಿಕ ಒತ್ತಡವನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದೆ.

Read Full Story
07:46 PM (IST) Jul 10

Karnataka News Live Updatesಸರ್ವರ್ ಸಮಸ್ಯೆ, ಒಟಿಪಿ ವಿಳಂಬ - ಕಾಗದರಹಿತ ನೋಂದಣಿ ವ್ಯವಸ್ಥೆಗೆ ಸಾರ್ವಜನಿಕರ ಅಸಮಾಧಾನ

Paperless Registration: ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಆರೂ ನೋಂದಣಿ ಕಚೇರಿಗಳಲ್ಲಿ ಏಪ್ರಿಲ್ 30 ರಿಂದ ಕಾಗದರಹಿತ (Paperless) ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

Read Full Story
07:34 PM (IST) Jul 10

Karnataka News Live Updatesಶಿವಣ್ಣಗಾಗಿ 'ಭೈರವನ ಕೊನೆ ಪಾಠ' ಕೈಬಿಟ್ಟೆ - ಕೊನೆಗೂ ಸತ್ಯ ಬಿಚ್ಚಿಟ್ಟ ನಿರ್ದೇಶಕ ಹೇಮಂತ್ ರಾವ್

'ಸಪ್ತ ಸಾಗರದಾಚೆ ಎಲ್ಲೊ' ಚಿತ್ರದ ಮೂಲಕ ದೇಶಾದ್ಯಂತ ಸಿನಿಪ್ರೇಮಿಗಳ ಗಮನ ಸೆಳೆದ ನಿರ್ದೇಶಕ ಹೇಮಂತ್ ರಾವ್ ಸದ್ಯ ಶಿವರಾಜ್‌ಕುಮಾರ್ ಅಭಿನಯದ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

Read Full Story
07:25 PM (IST) Jul 10

Karnataka News Live Updatesಮುಂದಿನ ವರ್ಷ ಮತ್ಸ್ಯಪ್ರಿಯರಿಗೆ ಸಿಗೋದಿಲ್ಲ ಭೂತಾಯಿ/ಮತ್ತಿ ಮೀನು, ಬೆಚ್ಚಿ ಬೀಳಿಸುವ ವರದಿ ನೀಡಿದ CMFRI

ಕೇಂದ್ರ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆಯ (CMFRI) ಪ್ರಕಾರ, 'ಎಲ್ ನಿನೊ' ಹವಾಮಾನ ವಿದ್ಯಮಾನದಿಂದಾಗಿ ಮುಂದಿನ ವರ್ಷ ಭೂತಾಯಿ ಮೀನಿನ ಲಭ್ಯತೆ ಗಣನೀಯವಾಗಿ ಕುಸಿಯಲಿದೆ. ಇದು ಕಡಲ ಮತ್ಸ್ಯೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಮೀನಿನ ಬೆಲೆ ಗಗನಕ್ಕೇರುವಂತೆ ಮಾಡಲಿದೆ. 

Read Full Story
07:16 PM (IST) Jul 10

Karnataka News Live UpdatesViral News - ದಣಿದ ಭಕ್ತನಿಗೆ ಮರುಜೀವ ನೀಡಿದ ಯೋಧನ ಮಾತು; ಕಣ್ಣಾಲಿ ತುಂಬಿಸುವ ಅಮರನಾಥ ಯಾತ್ರೆಯ ವಿಡಿಯೋ ವೈರಲ್!

ಅಮರನಾಥ ಯಾತ್ರೆಯ ಕಠಿಣ ಹಾದಿಯಲ್ಲಿ ದಣಿದ ಯಾತ್ರಾರ್ಥಿಯೊಬ್ಬರಿಗೆ ಭಾರತೀಯ ಸೈನಿಕರೊಬ್ಬರು ಧೈರ್ಯ ತುಂಬುತ್ತಿರುವ ವಿಡಿಯೋ ವೈರಲ್ ಆಗಿದೆ. ಯೋಧನ ಮಾತು ಹೃದಯ ಮುಟ್ಟುವಂತಿದೆ. ಅಷ್ಟಕ್ಕೂ ಯೋಧ ಮಾಡಿದ್ದೇನು? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story
07:14 PM (IST) Jul 10

Karnataka News Live UpdatesAamir Khan - ಹೊಸ ಇನ್ನಿಂಗ್ಸ್ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಅಮೀರ್ ಖಾನ್

ಆಮೀರ್ ಖಾನ್ ಈ ಬಾರಿ ಕೈಹಾಕಿರುವುದು ಸಣ್ಣಪುಟ್ಟ ಕಥೆಗಲ್ಲ. 2023ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ, ಉತ್ತರಾಖಂಡದ ಸಿಲ್ಕ್ಯಾರ ಸುರಂಗದಲ್ಲಿ ನಡೆದ ರೋಚಕ ರಕ್ಷಣಾ ಕಾರ್ಯಾಚರಣೆಯನ್ನೇ ಬೆಳ್ಳಿತೆರೆಯ ಮೇಲೆ ತರಲು ಅವರು ಸಜ್ಜಾಗಿದ್ದಾರೆ.

Read Full Story
06:23 PM (IST) Jul 10

Karnataka News Live UpdatesBengaluru - ಪ್ಲೇಸ್ಕೂಲ್‌ ಟೀಚರ್‌ಗೆ ತಿಂಗಳಿಗೆ 6 ಸಾವಿರ ಸಂಬಳ, 'ಕಲಾಸಿಪಾಳ್ಯದ ಕೂಲಿ ಇದಕ್ಕಿಂತ ಹೆಚ್ಚು ದುಡೀತಾರೆ..' ಎಂದ ನೆಟ್ಟಿಗರು!

ಬೆಂಗಳೂರಿನ ಪ್ಲೇಸ್ಕೂಲ್ ಶಿಕ್ಷಕಿಯೊಬ್ಬರಿಗೆ ಕೇವಲ ₹6,000 ಸಂಬಳ ನೀಡಿದ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದುಬಾರಿ ನಗರದಲ್ಲಿ ಇಷ್ಟು ಕಡಿಮೆ ಸಂಬಳದಲ್ಲಿ ಬದುಕುವುದು ಹೇಗೆ ಎಂದು ನೆಟ್ಟಿಗರು ಪ್ರಶ್ನಿಸಿದ್ದು, ಶಿಕ್ಷಕರ ಕಡಿಮೆ ವೇತನದ ಬಗ್ಗೆ ತೀವ್ರ ಚರ್ಚೆ ಹುಟ್ಟುಹಾಕಿದೆ.
Read Full Story
06:11 PM (IST) Jul 10

Karnataka News Live Updatesಹೀನಾಯ ಸೋಲಿಗೆ ಶ್ರೇಯಸ್‌ ತೀವ್ರ ಅಸಮಾಧಾನ; ತಂಡದ ಸೋಲಲು ಅವರು ಮಾಡಿದ ತಪ್ಪೆ ಕಾರಣ ಎಂದು ಪರೋಕ್ಷವಾಗಿ ಹೇಳಿದ ಅಯ್ಯರ್!

ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಟೀಂ ಇಂಡಿಯಾ ಸತತ ಸೋಲು ಕಂಡಿದೆ. ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ, ಆದರೂ ಇಂಗ್ಲೆಂಡ್‌ಗೆ ಭಾರತದ ಭಾರಮೊತ್ತ ಸುಲಭದ ತುತ್ತಾಯಿತು. ಈ ಹಿನ್ನೆಯಲ್ಲಿ ಶ್ರೇಯಸ್‌ ಸೋಲಿಗೆ ಅವರೇ ಕಾರಣ ಎಂದು ಅಸಮಾಧಾನಗೊಂಡಿದ್ದಾರೆ. 

Read Full Story
05:48 PM (IST) Jul 10

Karnataka News Live UpdatesKaravali ವಿವಾದ - ನೇರಪ್ರಸಾರದಲ್ಲಿ ಬಂದು ನಟ ಪ್ರಜ್ವಲ್​ ಕುರಿತು ನಟಿ ಮೇಘನಾ ರಾಜ್​ ಏನ್​ ಹೇಳಿದ್ರು

'ಕರಾವಳಿ' ಸಿನಿಮಾವು ಟ್ರೇಲರ್ ಬಿಡುಗಡೆಯ ನಂತರ ವಿವಾದಕ್ಕೆ ಸಿಲುಕಿದೆ. ನಾಯಕ ನಟ ಪ್ರಜ್ವಲ್ ದೇವರಾಜ್ ಅವರ ಪಾತ್ರಕ್ಕೆ ಬೇರೆಯವರಿಂದ ಡಬ್ಬಿಂಗ್ ಮಾಡಿಸಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ನಟಿ ಮೇಘನಾ ರಾಜ್ ಅವರು ಪ್ರಜ್ವಲ್ ಬೆಂಬಲಕ್ಕೆ ನಿಂತು ಅವರ ಬದ್ಧತೆಯನ್ನು ಶ್ಲಾಘಿಸಿದ್ದಾರೆ.
Read Full Story
05:43 PM (IST) Jul 10

Karnataka News Live UpdatesKaravali Controversy - ಕರಾವಳಿ 'ವಿವಾದ'ಕ್ಕೆ ಮತ್ತೊಂದು ಹೊಸ ತಿರುವು, ಮಾಧ್ಯಮ ಪ್ರಕಟಣೆ ನೀಡಿದ ನಿರ್ದೇಶಕ ಗುರುದತ್ ಗಾಣಿಗ!

ಪ್ರಜ್ವಲ್ ದೇವರಾಜ್ (Prajwal Devaraj) ಮುಖ್ಯ ಭೂಮಿಕೆಯ 'ಕರಾವಳಿ' (Karavali) ಚಿತ್ರದ ವಿವಾದ ದಿನದಿನಕ್ಕೂ ಕ್ಷಣಕ್ಷಣಕ್ಕೂ ಹೊಸ ತಿರುವು ಪಡೆಯುತ್ತಲೇ ಇದೆ. ಇದೀಗ ಕರಾವಳಿ ಚಿತ್ರೆದ ನಿರ್ದೇಶಕರಾಗಿರುವ ಗುರುದತ್ ಗಾಣಿಗ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಮುಂದೇನು?

Read Full Story
05:36 PM (IST) Jul 10

Karnataka News Live Updates70ರ ದಶಕಕ್ಕೆ ಮರಳಿದ ಹರ್ಷಿಕಾ ಪೂಣಚ್ಚ - ಡಾ. ರಾಜ್ ಹಾಡಿಗೆ ರೆಟ್ರೋ ಬೇಬಿ ಬಂಪ್ ಶೂಟ್

ನಟಿ ಹರ್ಷಿಕಾ ಪೂಣಚ್ಚ ಇದೀಗ ವಿಭಿನ್ನ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. 70ರ ದಶಕದ ವಿಂಟೇಜ್ ಸ್ಟೈಲ್‌ನಲ್ಲಿ ಡಾ.ರಾಜ್ ಹಾಡನ್ನು ರೀಕ್ರಿಯೇಟ್ ಮಾಡಿದ್ದಾರೆ. ಈ ಮೂಲಕ ಹೊಸ ಲುಕ್‌ನಲ್ಲಿ ಮಿಂಚಿದ್ದಾರೆ.

Read Full Story