ಸಿ.ಎಂ.ಇಬ್ರಾಹಿಂ (CM Ibrahim) ಕೋಪದಲ್ಲಿ ಪಕ್ಷ ಬಿಡುವ ಮಾತನಾಡುತ್ತಿದ್ದಾರಷ್ಟೇ ಹೊರತು ಅವರು ಪಕ್ಷ ಬಿಡುವುದಿಲ್ಲ. ಅವನ ಕೋಪ ಕಡಿಮೆಯಾಗಲಿ, ಆಮೇಲೆ ಭೇಟಿ ಮಾಡಿ ಮಾತನಾಡುತ್ತೇನೆ. ಬಿರಿಯಾನಿ ತಿನ್ನೋಕೆ ಅವನೇ ಕರೆಯುತ್ತಾನೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
state Jan 30, 2022, 5:32 PM IST
ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೆ 20 ಕೋಟಿ ರುಪಾಯಿ ಕೊಟ್ಟು ನೆರವಿಗೆ ನಿಂತ ಕತೆ ಚಿತ್ರರಂಗದಲ್ಲಿ ಒಂದು ಅಲಿಖಿತ ಸಂಪ್ರದಾಯ ಇದೆ. ಒಬ್ಬ ಸ್ಟಾರ್ ನಟ, ತನ್ನ ಚಿತ್ರ ಸೋತರೆ, ಆ ಚಿತ್ರದ ನಿರ್ಮಾಪಕರಿಗೆ ಮತ್ತೊಂದು ಕಾಲ್ಶೀಟ್ ಕೊಡುತ್ತಾನೆ.
Sandalwood Jul 9, 2021, 2:22 PM IST
ಒಂದು ಮಿಸ್ಸಿಂಗ್ ಕೇಸ್ ಎರಡು ದಿನಗಳಿಂದ ಆತ ನಾಪತ್ತೆಯಾಗಿದ್ದ. ಹುಡುಕದ ಜಾಗವೇ ಇಲ್ಲ. ಎರಡು ದಿನದ ನಂತರ ಆತನ ಮನೆ ಪಕ್ಕದಲ್ಲಿಗೇ ಕೆಟ್ಟ ವಾಸನೆ. ಹುಡುಕಿ ಹೊರಟಾಗ ಅಲ್ಲೊಂದು ಲವ್ವಿ-ಡವ್ವಿ ಸ್ಟೋರಿ ತೆರೆದುಕೊಳ್ಳುತ್ತದೆ. ರಾತ್ರಿ ಮನೆಗೆ ಬಂದ ಗಂಡ.. ಅಲ್ಲಿಯೇ ಇದ್ದರು ಹಂತಕರು. ಹತ್ತು ವರ್ಷದ ಮಗುವಿನ ತಾಯಿಗೇ ಬೇಕಿತ್ತಾ.? ಚಾಮರಾಜನಗರ ಜಿಲ್ಲೆಯ ಅಪರಾಧ ಸ್ಟೋರಿ
CRIME Jul 1, 2021, 5:42 PM IST
7ನೇ ರಾಷ್ಟ್ರೀಯ ಸಿನಿಮಾ ಪುರಸ್ಕಾರಗಳು ಪ್ರಕಟವಾಗಿವೆ. ಕಂಗನಾ ರಣಾವತ್ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ. ಕನ್ನಡದ ಅವನೇ ಶ್ರೀಮನ್ನಾರಾಯಣ ಪ್ರಶಸ್ತಿ ಬಾಚಿಕೊಂಡಿದೆ.
Cine World Mar 22, 2021, 5:40 PM IST
ಸೃಷ್ಟಿಗೆ ಆದಿಗೂ ಅವನೇ, ಅಂತ್ಯನೂ ಅವನೇ, ಅವನ ಅನುಮತಿ ಇಲ್ಲದೇ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ ಎನ್ನಲಾಗುತ್ತದೆ. ಸೃಷ್ಟಿ, ಸ್ಥಿತಿ, ಲಯಕಾರಕ ಪರಮೇಶ್ವರ. ಎಲ್ಲಿ ಶಿವನಿರ್ತಾನೋ ಅಲ್ಲಿ ಅಜ್ಞಾನ, ಅಂಧಕಾರಕ್ಕೆ ಅವಕಾಶವಿಲ್ಲ ಎನ್ನಲಾಗುತ್ತದೆ.
Festivals Mar 12, 2021, 2:38 PM IST
ಬೇರೆ ಹೆಣ್ಣು ಮಕ್ಕಳನ್ನು, ಅಕ್ಕ ತಂಗಿಯರನ್ನು ಗೌರವಿಸುತ್ತಾನೋ, ಬೇರೆಯವರ ಹಣಕ್ಕೆ ಆಸೆಪಡುವುದಿಲ್ಲವೋ ಅವನೇ ನಿಜವಾದ ಪಂಡಿತ ಎನ್ನುತ್ತದೆ ಶಾಸ್ತ್ರ. ನಮ್ಮ ಸಂಪ್ರದಾಯದಲ್ಲಿ ತಾಯಿಯನ್ನು ಪೂಜಿಸುತ್ತೇವೆ. ಅದೇ ರೀತಿ ಬೇರೆ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕು. ಬೇರೆಯವರ ಸಂಪತ್ತಿಗೆ ಆಸೆಪಡಬಾರದು. ಬೇರೆಯವರು ಚೆನ್ನಾಗಿದ್ದರೆ ನೋಡಿ ಖುಷಿಪಡಬೇಕು. ಸನ್ಮಾರ್ಗವಾಗಿ ನಡೆಯುವ ಬಗ್ಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ಕೇಳಿ..!
Festivals Aug 3, 2020, 11:26 AM IST
ಯಾವ ಹಣ ಮನುಷ್ಯನಿಗೆ ಅಹಂಕಾರವನ್ನು, ಮದವನ್ನು ಹುಟ್ಟಿಸುವುದಿಲ್ಲವೋ ಅದೇ ನಿಜವಾದ ಸಂಪತ್ತು. ಲೋಕದಲ್ಲಿ ಯಾರು ಬೇರೆಯವರ ಕೋರಿಕೆಯನ್ನು ನಿರಾಕರಿಸುತ್ತಾರೋ ಅವನೇ ನಿಜವಾದ ಸುಖಿ. ಯಾರಲ್ಲಿ ಪ್ರೀತಿ, ವಿಶ್ವಾಸ ಅಚಲವಾಗಿರುತ್ತದೋ ಅವನೇ ನಿಜವಾದ ಮಿತ್ರ. ಇಂದ್ರೀಯಗಳನ್ನು ನಿಗ್ರಹಿಸಿದವನೇ ನಿಜವಾದ ಮನುಷ್ಯ. ಹಣ ಮಾತ್ರ ಸಂಪತ್ತಲ್ಲ. ಆರೋಗ್ಯ, ಸೌಂದರ್ಯ, ಸಂತಾನ ಹಾಗೂ ಉತ್ತಮ ವಾಕ್ಚಾತುರ್ಯ ಕೂಡಾ ನಿಜವಾದ ಸಂಪತ್ತು. ಸಂಪತ್ತಿನ ಬಗ್ಗೆ, ಮನುಷ್ಯನ ಗುಣಗಳ ಬಗ್ಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಮಾತುಗಳನ್ನು ಕೇಳಿದರೆ ಅರ್ಥವಾಗುತ್ತದೆ.
Festivals Jul 14, 2020, 8:18 PM IST
ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾದ `ಅವನೇ ಶ್ರೀಮನ್ನಾರಾಯಣ’ ಕನ್ನಡದ ಹಲವು ಕಲಾವಿದರನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಅದರಲ್ಲಿ ಕೂಡ ನರಸಿ ಪಾತ್ರದಲ್ಲಿ ಕಾಣಿಸಿಕೊಂಡ ಅಶ್ವಿನ್ ಹಾಸನ್ ನಟನೆ ವ್ಯಾಪಕವಾಗಿ ಪ್ರೇಕ್ಷಕರ ಪ್ರಶಂಸೆಗೆ ಒಳಗಾಯಿತು. `ನರಸಿ' ಎನ್ನುವ ಒಂದು ಪಾತ್ರದಿಂದಾಗಿ ಹೊಸ ಅವಕಾಶಗಳು ಅವರನ್ನು ಅರಸಿ ಬರತೊಡಗಿವೆ. ಅಶ್ವಿನ್ ಅವರೊಂದಿಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ಮಾತುಕತೆ ಇದು.
Interviews Apr 2, 2020, 4:03 PM IST
ರಾಜಕೀಯವಾಗಿ, ಔದ್ಯೋಗಿಕವಾಗಿ ಸ್ವಚ್ಚಾರಿತ್ರ್ಯ ಹೊಂದಿದ್ದರೆ ನಾವು ಯಾವುದೇ ಚರ್ಚೆಗೂ ಸಿದ್ಧರಿದ್ದೇವೆ. ಅವನೇನಾದ್ರೂ ಗೂಂಡಾಗಿರಿ ಭಾಷೆಯಲ್ಲಿ ಮಾತನಾಡಿದರೆ ನಾವು ಕೂಡ ಗೂಂಡಾಗಿರಿ ಭಾಷೆಯಲ್ಲೇ ಉತ್ತರ ಕೊಡೋಕೆ ಸಿದ್ದರಿದ್ದೇವೆ ಎಂದು ಹೇಳುವ ಮೂಲಕ ಉದ್ಯಮಿ ಸಂಗಮೇಶ ನಿರಾಣಿ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ತಿರುಗೇಟು ನೀಡಿದ್ದಾರೆ.
Karnataka Districts Jan 16, 2020, 10:59 AM IST
ದಾಖಲೆ ಮಾಡುತ್ತ ಮುಂದೆ ಸಾಗುತ್ತಿರುವ ಅವನೇ ಶ್ರೀಮನ್ನಾರಾಯಣ ಚಿತ್ರ ಸಮುದ್ರದ ಆಚೆಗೂ ಪ್ರದರ್ಶನಕ್ಕೆ ವೇದಿಕೆ ಸಿದ್ಧಮಾಡಿಕೊಂಡಿದೆ.
NRI Jan 12, 2020, 11:41 PM IST
ಗಡಿ ವಿವಾದ ಒಂದಲ್ಲಾ ಒಂದು ಕಿರಿಕ್ ಮಾಡುತ್ತಲೇ ಇರುತ್ತದೆ. ಕೊಲ್ಹಾಪುರದಲ್ಲಿ 'ಅವನೇ ಶ್ರೀಮನ್ನಾರಾಯಣ' ಬಿಡುಗಡೆಗೆ ಶಿವಸೇನೆ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಪೋಸ್ಟರ್ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿತ್ತು. ಈಗ ಹಿಂದಿಯ 'ತಾನಾಜಿ' ಚಿತ್ರದ ರಿಲೀಸ್ ಗೆ ಕರ್ನಾಟಕದಲ್ಲಿ ಸಮಸ್ಯೆ ಎದುರಾಗಿದೆ.
News Jan 7, 2020, 5:07 PM IST
ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂಭ್ರಮವನ್ನು ಆಚರಿಸಲು ರಕ್ಷಿತ್ ಶೆಟ್ಟಿ ಬೆಳಗಾವಿಗೆ ಆಗಮಿಸಿದ್ದರು. ಆಗ ಅಭಿಮಾನಿಗಳ ಜೊತೆ ಮಾತನಾಡುತ್ತಾ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ಅಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಮಾತನಾಡುತ್ತಾ, ಭಾಷಾ ವಿವಾದಗಳನ್ನು ಎಳೆದು ತರಬಾರದು ಎಂದು ಹೇಳುತ್ತಾರೆ. ಆಗ ಅಲ್ಲಿಯೇ ಪಕ್ಕದಲ್ಲಿದ್ದ ಅಭಿಮಾನಿಯೊಬ್ಬರ ಸಿದ್ದರಾಮಯ್ಯ ಡೈಲಾಗ್ 'ಹೌದ್ದೋ ಹುಲಿಯಾ' ಎಂದು ಹೇಳಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು. ಆ ತಮಾಷೆಯ ಘಟನೆ ಇಲ್ಲಿದೆ ನೋಡಿ.
Sandalwood Jan 6, 2020, 5:29 PM IST
'ಅವನೇ ಶ್ರೀಮನ್ನಾರಾಯಣ' ಚಿತ್ರ ಓಡ್ತಿದೆ. ಭರ್ಜರಿಯಾಗಿಯೇ ಓಡ್ತಿದೆ. ಜನ ಚಿತ್ರ ಮಂದಿರಕ್ಕೆ ಬಂದು ಸಿನಿಮಾ ನೋಡ್ತಿದ್ದಾರೆ. ಈ ಖುಷಿಯಲ್ಲಿಯೇ ಚಿತ್ರ ತಂಡ, ನಾಲ್ಕು ದಿನಗಳ ಕಾಲ ಉತ್ತರ ಕರ್ನಾಟಕದ ಭಾಗ ಮತ್ತು ಮಂಗಳೂರು ಭಾಗದಲ್ಲಿ ವಿಜಯ್ ಯಾತ್ರೆ ಕೈಗೊಂಡಿದೆ.ಈ ವಿಜಯ್ ಯಾತ್ರೆಯಲ್ಲಿ ಚಿತ್ರ ತಂಡಕ್ಕೆ ಅದ್ಭುತ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಭವ್ಯ ಸ್ವಾಗತವೂ ಸಿಕ್ಕಿದೆ. ನೋಡೋಣ ಆ ವೈಭವ ಹೇಗಿತ್ತು ತಿಳಿಯೋಣ!
Cine World Jan 6, 2020, 1:46 PM IST
ಬೆಂಗಳೂರು(ಜ. 03) ಜನರೊಂದಿಗೆ ಅವನೇ ಶ್ರೀಮನ್ನಾರಾಯಣ ಸಿನಿಮಾ ವೀಕ್ಷಿಸಿದ ನಟಿ ಶಾನ್ವಿ ಶ್ರೀವಾತ್ಸವ್ ಪ್ರತಿಕ್ರಿಯೆ ನೀಡಿದ್ದಾರೆ.
ಆ ಕಾಲದ ಜರ್ನಲಿಸ್ಟ ಆಗಿ ಪಾತ್ರ ಹೇಗೆ ಮಾಡಿದ್ರು ಎಂಬುದಕ್ಕೂ ಶಾನ್ವಿ ತಮ್ಮದೇ ದಾಟಿಯಲ್ಲಿ ಉತ್ತರಿಸಿದ್ದಾರೆ.
Entertainment Jan 3, 2020, 7:24 PM IST
'ಅವನೇ ಶ್ರೀಮನ್ನಾರಾಯಣ' ಚಿತ್ರದ ಬಗ್ಗೆ ರಕ್ಷಿತ್ ಶೆಟ್ಟಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ರ್ಯಾಪಿಡ್ ರೌಂಡ್ನಲ್ಲಿ ಸಾಕಷ್ಟು ಇಂಟರೆಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ. ವೈಯಕ್ತಿಕ ವಿಚಾರ, ಸಿನಿಮಾ ವಿಚಾರವನ್ನು ಹಂಚಿಕೊಂಡಿದ್ದಾರೆ.
Sandalwood Jan 1, 2020, 11:37 AM IST