Asianet Suvarna News Asianet Suvarna News

ಬೇರೆಯವರ ಸಂಪತ್ತನ್ನ ನೋಡಿ ಹೊಟ್ಟೆ ಕಿಚ್ಚುಪಡದೇ ಖುಷಿಪಡಬೇಕು: ಸಚ್ಚಿದಾನಂದ ಸ್ವಾಮೀಜಿ

ಬೇರೆ ಹೆಣ್ಣು ಮಕ್ಕಳನ್ನು, ಅಕ್ಕ ತಂಗಿಯರನ್ನು ಗೌರವಿಸುತ್ತಾನೋ, ಬೇರೆಯವರ ಹಣಕ್ಕೆ ಆಸೆಪಡುವುದಿಲ್ಲವೋ ಅವನೇ ನಿಜವಾದ ಪಂಡಿತ ಎನ್ನುತ್ತದೆ ಶಾಸ್ತ್ರ. ನಮ್ಮ ಸಂಪ್ರದಾಯದಲ್ಲಿ ತಾಯಿಯನ್ನು ಪೂಜಿಸುತ್ತೇವೆ. ಅದೇ ರೀತಿ ಬೇರೆ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕು. ಬೇರೆಯವರ ಸಂಪತ್ತಿಗೆ ಆಸೆಪಡಬಾರದು. ಬೇರೆಯವರು ಚೆನ್ನಾಗಿದ್ದರೆ ನೋಡಿ ಖುಷಿಪಡಬೇಕು. ಸನ್ಮಾರ್ಗವಾಗಿ ನಡೆಯುವ ಬಗ್ಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ಕೇಳಿ..!

ಬೇರೆ ಹೆಣ್ಣು ಮಕ್ಕಳನ್ನು, ಅಕ್ಕ ತಂಗಿಯರನ್ನು ಗೌರವಿಸುತ್ತಾನೋ, ಬೇರೆಯವರ ಹಣಕ್ಕೆ ಆಸೆಪಡುವುದಿಲ್ಲವೋ ಅವನೇ ನಿಜವಾದ ಪಂಡಿತ ಎನ್ನುತ್ತದೆ ಶಾಸ್ತ್ರ. ನಮ್ಮ ಸಂಪ್ರದಾಯದಲ್ಲಿ ತಾಯಿಯನ್ನು ಪೂಜಿಸುತ್ತೇವೆ. ಅದೇ ರೀತಿ ಬೇರೆ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕು. ಬೇರೆಯವರ ಸಂಪತ್ತಿಗೆ ಆಸೆಪಡಬಾರದು. ಬೇರೆಯವರು ಚೆನ್ನಾಗಿದ್ದರೆ ನೋಡಿ ಖುಷಿಪಡಬೇಕು. ಸನ್ಮಾರ್ಗವಾಗಿ ನಡೆಯುವ ಬಗ್ಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ಕೇಳಿ..!

ಪ್ರತಿಯೊಬ್ಬರಿಗೂ ಒಂದೊಂದು ಬಲಗಳಿರುತ್ತವೆ, ಯಾರೂ ಅಪ್ರಯೋಜಕರಲ್ಲ..!

Video Top Stories