Asianet Suvarna News Asianet Suvarna News

‘ಸಮನ್ವಯ ಸಮಿತಿಯಲ್ಲಿ ತೀರ್ಮಾನವಾದರೆ ಸಿಎಂ ಬದಲಾವಣೆ’

ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹೊಸ ಬಾಂಬ್ ಸಿಡಿಸಿರುವ ಕೃಷಿ ಸಚಿವ ಶಿವಶಂಕರ ರೆಡ್ಡಿ, ಸಮನ್ವಯ ಸಮಿತಿಯಲ್ಲಿ ಬದಲಾವಣೆಯಾಗಲಿ ಎಂದು ತೀರ್ಮಾನಿಸಿದರೆ ಸಿಎಂ ಬದಲಾಗಬಹುದು. ಆ ರೀತಿ ನಿರ್ಧಾರವಾದರೆ ನಾವೆಲ್ಲಾ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. 

ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹೊಸ ಬಾಂಬ್ ಸಿಡಿಸಿರುವ ಕೃಷಿ ಸಚಿವ ಶಿವಶಂಕರ ರೆಡ್ಡಿ, ಸಮನ್ವಯ ಸಮಿತಿಯಲ್ಲಿ ಬದಲಾವಣೆಯಾಗಲಿ ಎಂದು ತೀರ್ಮಾನಿಸಿದರೆ ಸಿಎಂ ಬದಲಾಗಬಹುದು. ಆ ರೀತಿ ನಿರ್ಧಾರವಾದರೆ ನಾವೆಲ್ಲಾ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. 

Video Top Stories