Asianet Suvarna News Asianet Suvarna News

ಅತೃಪ್ತರನ್ನು ’ಸರಿದಾರಿ’ಗೆ ತರಲು ಕೈಪಡೆಯಿಂದ ಹೊಸ ತಂತ್ರ!

ಕ್ಷಣದಿಂದ ಕ್ಷಣದಿಂದ ಕುತೂಹಲ ಮೂಡಿಸುತ್ತಿದೆ ರಾಜ್ಯ ರಾಜಕಾರಣ. ಅತೃಪ್ತರನ್ನು ವಾಪಾಸು ಕರೆಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಬೇರೆ ಬೇರೆ ತಂತ್ರಗಳನ್ನು ಬಳಸುತ್ತಿದ್ದಾರೆ. ಈವರೆಗೆ ಅನರ್ಹತೆಯ ಬೆದರಿಕೆ ಹಾಕಿದ್ದ ಕಾಂಗ್ರೆಸ್ ನಾಯಕರು, ಮತ್ತೊಂದು ತಂತ್ರವನ್ನು ಹೆಣೆದಿದ್ದಾರೆ. ಇಲ್ಲಿದೆ ಡೀಟೆಲ್ಸ್...  

ಕ್ಷಣದಿಂದ ಕ್ಷಣದಿಂದ ಕುತೂಹಲ ಮೂಡಿಸುತ್ತಿದೆ ರಾಜ್ಯ ರಾಜಕಾರಣ. ಅತೃಪ್ತರನ್ನು ವಾಪಾಸು ಕರೆಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಬೇರೆ ಬೇರೆ ತಂತ್ರಗಳನ್ನು ಬಳಸುತ್ತಿದ್ದಾರೆ. ಈವರೆಗೆ ಅನರ್ಹತೆಯ ಬೆದರಿಕೆ ಹಾಕಿದ್ದ ಕಾಂಗ್ರೆಸ್ ನಾಯಕರು, ಮತ್ತೊಂದು ತಂತ್ರವನ್ನು ಹೆಣೆದಿದ್ದಾರೆ. ಇಲ್ಲಿದೆ ಡೀಟೆಲ್ಸ್...  

Video Top Stories