Asianet Suvarna News Asianet Suvarna News

ಸಿಎಂ ‘ರಾಜೀನಾಮೆ' ಎಚ್ಚರಿಕೆ; ಕೈ ಮುಖಂಡನಿಗೆ ನೋಟಿಸ್ ಬಿಸಿ!

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ‘ಕೆಳಗಿಳಿಯಲು ಸಿದ್ಧ’ ಹೇಳಿಕೆ, ಮೈತ್ರಿ ಸರ್ಕಾರದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಜೊತೆಗೆ, ಕಾಂಗ್ರೆಸ್‌ಗೂ ಬಿಸಿ ಮುಟ್ಟಿಸಿದೆ.  ಇದರ ಬೆನ್ನಲ್ಲೇ, ಪಕ್ಷದ ನಾಯಕರೊಬ್ಬರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಇಲ್ಲಿದೆ ವಿವರ...

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ‘ಕೆಳಗಿಳಿಯಲು ಸಿದ್ಧ’ ಹೇಳಿಕೆ, ಮೈತ್ರಿ ಸರ್ಕಾರದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಜೊತೆಗೆ, ಕಾಂಗ್ರೆಸ್‌ಗೂ ಬಿಸಿ ಮುಟ್ಟಿಸಿದೆ.  ಇದರ ಬೆನ್ನಲ್ಲೇ, ಪಕ್ಷದ ನಾಯಕರೊಬ್ಬರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಇಲ್ಲಿದೆ ವಿವರ...