‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ

ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದ ಹಿರಿಯ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಯಶಸ್ವಿಯಾಗಿ ಸಮಾಧಾನಪಡಿಸಿದ್ದಾರೆ. ರಾತ್ರೋರಾತ್ರಿ ನಡೆದ ಸಂಧಾನದ ಬಳಿಕ ರೆಡ್ಡಿ ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದಾರೆ.

Share this Video
  • FB
  • Linkdin
  • Whatsapp

ರೆಡ್ಡಿ ‘ರಾಮಾ’ಯಣ.. ಗುರಿ ಮುಟ್ಟಿದ ಡಿಕೆ ರಾಮಬಾಣ.. ! ಒಂಟಿ ಸಲಗ..ಸಮಾಧಾನ.. ಸಂಧಾನ.. ಟ್ರಬಲ್​ಗೆ ಟಕ್ಕರ್..!ಮೊದಲ ಹೆಜ್ಜೆಯಲ್ಲೇ ಅಗ್ನಿಪರೀಕ್ಷೆ ಗೆದ್ದ ಸಂಕಷ್ಟ ಸಂಹಾರಿ.! ಏನದು ಅಚಲ ಬಂಡೆಯ ಚತುರ ಬಲ ರಹಸ್ಯ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಒನ್ ಮ್ಯಾನ್ ಟ್ರಬಲ್ ಶೂಟರ್.

Related Video