‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ

ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದ ಹಿರಿಯ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಯಶಸ್ವಿಯಾಗಿ ಸಮಾಧಾನಪಡಿಸಿದ್ದಾರೆ. ರಾತ್ರೋರಾತ್ರಿ ನಡೆದ ಸಂಧಾನದ ಬಳಿಕ ರೆಡ್ಡಿ ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದಾರೆ.

Share this Video
  • FB
  • Linkdin
  • Whatsapp

ರೆಡ್ಡಿ ‘ರಾಮಾ’ಯಣ.. ಗುರಿ ಮುಟ್ಟಿದ ಡಿಕೆ ರಾಮಬಾಣ.. ! ಒಂಟಿ ಸಲಗ..ಸಮಾಧಾನ.. ಸಂಧಾನ.. ಟ್ರಬಲ್​ಗೆ ಟಕ್ಕರ್..!ಮೊದಲ ಹೆಜ್ಜೆಯಲ್ಲೇ ಅಗ್ನಿಪರೀಕ್ಷೆ ಗೆದ್ದ ಸಂಕಷ್ಟ ಸಂಹಾರಿ.! ಏನದು ಅಚಲ ಬಂಡೆಯ ಚತುರ ಬಲ ರಹಸ್ಯ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಒನ್ ಮ್ಯಾನ್ ಟ್ರಬಲ್ ಶೂಟರ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video