Asianet Suvarna News Asianet Suvarna News

ಮಹಿಷಾ ಪರ ನಿಂತ ಭಗವಾನ್; ಭಗವಾನ್ ವಿರುದ್ಧ ತಿರುಗಿ ಬಿದ್ದ ಭಕ್ತರು!

ಚಾಮುಂಡಿ ದಸರಾ ಬದಲಾಗಿ ಮಹಿಷಾ ದಸರಾ ಆಚರಿಸವಂತೆ ಕರೆ ನೀಡಿದ್ದ ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಮೈಸೂರಿನಲ್ಲಿ ವಿನೂತನ ಪ್ರತಿಭಟನೆಯನ್ನು ನಡೆಸಲಾಗಿದೆ. 

ಚಾಮುಂಡಿ ದಸರಾ ಬದಲಾಗಿ ಮಹಿಷಾ ದಸರಾ ಆಚರಿಸವಂತೆ ಕರೆ ನೀಡಿದ್ದ ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಮೈಸೂರಿನಲ್ಲಿ ವಿನೂತನ ಪ್ರತಿಭಟನೆಯನ್ನು ನಡೆಸಲಾಗಿದೆ.