
ಬಂಧನ ಭೀತಿ: ರೆಡ್ಡಿ ಮುಂದಿರುವ 2 ಆಯ್ಕೆಗಳು
ತನಿಖಾ ಸಂಸ್ಥೆಯಲ್ಲಿದ್ದ ಪ್ರಕರಣವೊಂದನ್ನು ಮುಚ್ಚಿಹಾಕಲು ಡೀಲ್ ನಡೆಸಿದ ಆರೋಪದಲ್ಲಿ ಪ್ರಭಾವಿ ರಾಜಕಾರಣಿ ಜನಾರ್ಧನ ರೆಡ್ಡಿ ಇದೀಗ ಬಂಧನದ ಭೀತಿಯನ್ನೆದುರಿಸುತ್ತಿದ್ದಾರೆ. ಬಂಧನವನ್ನು ತಪ್ಪಿಸಲು ರೆಡ್ಡಿ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ಸಂಪೂರ್ಣ ವಿವರ..
ತನಿಖಾ ಸಂಸ್ಥೆಯಲ್ಲಿದ್ದ ಪ್ರಕರಣವೊಂದನ್ನು ಮುಚ್ಚಿಹಾಕಲು ಡೀಲ್ ನಡೆಸಿದ ಆರೋಪದಲ್ಲಿ ಪ್ರಭಾವಿ ರಾಜಕಾರಣಿ ಜನಾರ್ಧನ ರೆಡ್ಡಿ ಇದೀಗ ಬಂಧನದ ಭೀತಿಯನ್ನೆದುರಿಸುತ್ತಿದ್ದಾರೆ. ಬಂಧನವನ್ನು ತಪ್ಪಿಸಲು ರೆಡ್ಡಿ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ಸಂಪೂರ್ಣ ವಿವರ..
Add Asianetnews Kannada as a Preferred Source
