ಮೂರೇ ಮೂರು ನಿಮಿಷ ಲೇಟ್ ಆಗಿದ್ದರೆ ಎಚ್ಡಿಕೆ ಸಿಂ ಕುರ್ಚಿ ಹೋಗ್ತಿತ್ತು!
ಎಚ್.ಡಿ. ಕುಮಾರಸ್ವಾಮಿ ಮೂರೇ ಮೂರು ನಿಮಿಷ ಲೇಟ್ ಆಗಿದ್ದರೆ ಅವರು ಸಿಎಂ ಕುರ್ಚಿಯನ್ನು ಕಳೆದುಕೊಳ್ಳುತ್ತಿದ್ದರಂತೆ. ವಿಜಯದಶಮಿ ಮೆರವಣಿಗೆ ವೇಳೆ ಅವರಿಗೆ ವಿಘ್ನಕಾಲ ಎದುರಾಗಲಿತ್ತು, ಆದರೆ ಭಾರೀ ಗಂಡಾಂತರವೊಂದು ತಪ್ಪಿದೆ. ಏನಿದು ಗಂಡಾಂತರ? ಇಲ್ಲಿದೆ ವಿವರ...
ಎಚ್.ಡಿ. ಕುಮಾರಸ್ವಾಮಿ ಮೂರೇ ಮೂರು ನಿಮಿಷ ಲೇಟ್ ಆಗಿದ್ದರೆ ಅವರು ಸಿಎಂ ಕುರ್ಚಿಯನ್ನು ಕಳೆದುಕೊಳ್ಳುತ್ತಿದ್ದರಂತೆ. ವಿಜಯದಶಮಿ ಮೆರವಣಿಗೆ ವೇಳೆ ಅವರಿಗೆ ವಿಘ್ನಕಾಲ ಎದುರಾಗಲಿತ್ತು, ಆದರೆ ಭಾರೀ ಗಂಡಾಂತರವೊಂದು ತಪ್ಪಿದೆ. ಏನಿದು ಗಂಡಾಂತರ? ಇಲ್ಲಿದೆ ವಿವರ...