Asianet Suvarna News Asianet Suvarna News

ಕಾಂಗ್ರೆಸ್ ಸೋಲಿನ ಅಸಲಿ ಕಾರಣ ಬಳ್ಳಾರಿಯಲ್ಲಿ ಬಹಿರಂಗ ಮಾಡಿದ ಮಾಜಿ ಸಿಎಂ!

ಮಾಜಿ ಸಿಎಂ ಸಿದ್ದರಾಮಯ್ಯ ಬಳ್ಳಾರಿಯಲ್ಲೇ ನಿಂತೂ ಪ್ರಧಾನಿ ನರೇಂದ್ರ ಮೋದಿ, ಶ್ರೀರಾಮುಲು ಮೇಲೆ ವಾಗ್ದಾಳಿ ಮಾಡಿದ್ದಾರೆ. ಎಲ್ಲಿದೆ ಅಚ್ಛೇ ದಿನ ಎಂದು ಪ್ರಶ್ನೆ ಮಾಡಿದ್ದಾರೆ. ರಾಮುಲು ಯಾವ ಅವಧಿಯಲ್ಲೂ ಪೂರ್ಣ ಅವಧಿ ಪೂರ್ಣ ಮಾಡಿಲ್ಲ.ಮಾತನಾಡದ ಇಂಥವರನ್ನು ಆಯ್ಕೆ ಮಾಡಬೇಕಾ? ಸಿದ್ದರಾಮಯ್ಯ ಎಸೆದ ಪ್ರಶ್ನೆಗಳ ಬಾಣ ಇಲ್ಲಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಬಳ್ಳಾರಿಯಲ್ಲೇ ನಿಂತೂ ಪ್ರಧಾನಿ ನರೇಂದ್ರ ಮೋದಿ, ಶ್ರೀರಾಮುಲು ಮೇಲೆ ವಾಗ್ದಾಳಿ ಮಾಡಿದ್ದಾರೆ. ಎಲ್ಲಿದೆ ಅಚ್ಛೇ ದಿನ ಎಂದು ಪ್ರಶ್ನೆ ಮಾಡಿದ್ದಾರೆ. ರಾಮುಲು ಯಾವ ಅವಧಿಯಲ್ಲೂ ಪೂರ್ಣ ಅವಧಿ ಪೂರ್ಣ ಮಾಡಿಲ್ಲ.ಮಾತನಾಡದ ಇಂಥವರನ್ನು ಆಯ್ಕೆ ಮಾಡಬೇಕಾ? ಸಿದ್ದರಾಮಯ್ಯ ಎಸೆದ ಪ್ರಶ್ನೆಗಳ ಬಾಣ ಇಲ್ಲಿದೆ.

Video Top Stories