ಅಲೋಕ್ ಕುಮಾರ್ ಬೆಂಗ್ಳೂರಿನಲ್ಲಿದ್ರೂ ಬಾಲ ಬಿಚ್ಚಿದ ಪುಡಿರೌಡಿಗಳು! ಮುಂದೇನಾಯ್ತು?

ಸಮಾಜ ಘಾತುಕ ಶಕ್ತಿಗಳಿಗೆ ಸಿಂಹಸ್ವಪ್ನವಾಗಿರುವ ದಿಟ್ಟ ಅಧಿಕಾರಿ ಅಲೋಕ್ ಕುಮಾರ್ ಸಿಸಿಬಿ ಆಯುಕ್ತರಾಗಿ ಬೆಂಗಳುರಿಗೆ ವಾಪಸಾಗಿದ್ದರೂ ಕೆಲ ಪುಡಿರೌಡಿಗಳು ಬಾಲ ಬಿಚ್ಚಿದ್ದಾರೆ. ಹಾಡುಹಗಲೇ ಸಾರ್ವಜನಿಕವಾಗಿ ಲಾಂಗು ಮಚ್ಚುಗಳನ್ನು ಹಿಡಿದು ಕೆಲ ಪುಡಿರೌಡಿಗಳು ಜನರಲ್ಲಿ ಆತಂಕ ಮೂಡಿಸಿದ್ದಾರೆ. ಮುಂದೇನಾಯ್ತು? ಇಲ್ಲಿದೆ ವಿವರ...  

Share this Video
  • FB
  • Linkdin
  • Whatsapp

ಸಮಾಜ ಘಾತುಕ ಶಕ್ತಿಗಳಿಗೆ ಸಿಂಹಸ್ವಪ್ನವಾಗಿರುವ ದಿಟ್ಟ ಅಧಿಕಾರಿ ಅಲೋಕ್ ಕುಮಾರ್ ಸಿಸಿಬಿ ಆಯುಕ್ತರಾಗಿ ಬೆಂಗಳುರಿಗೆ ವಾಪಸಾಗಿದ್ದರೂ ಕೆಲ ಪುಡಿರೌಡಿಗಳು ಬಾಲ ಬಿಚ್ಚಿದ್ದಾರೆ. ಹಾಡುಹಗಲೇ ಸಾರ್ವಜನಿಕವಾಗಿ ಲಾಂಗು ಮಚ್ಚುಗಳನ್ನು ಹಿಡಿದು ಕೆಲ ಪುಡಿರೌಡಿಗಳು ಜನರಲ್ಲಿ ಆತಂಕ ಮೂಡಿಸಿದ್ದಾರೆ. ಮುಂದೇನಾಯ್ತು? ಇಲ್ಲಿದೆ ವಿವರ...

Related Video