Asianet Suvarna News Asianet Suvarna News

ಅಂಬಿ ಸಾವಿನ ದೈವ ರಹಸ್ಯ!

ಅಂಬರೀಶ್ ಜಾತಕದಲ್ಲಿ ಸ್ವಲ್ಪ ಸಮಸ್ಯೆಯಿತ್ತು. ಆಯುಷ್ಯ ಹೋಮ ಮಾಡೋಣ ಎಂದು ಜ್ಯೋತಿಷಿಯೊಬ್ಬರು ತಿಳಿಸಿದ್ದರಂತೆ. ಅದರಂತೆ ನವೆಂಬರ್ 12 ಕ್ಕೆ ಹೋಮ ಮಾಡಬೇಕೆಂದು ನಿಗದಿಯಾಗಿತ್ತು. ಆದರೆ ಅನಂತ್ ಕುಮಾರ್ ನಿಧನದಿಂದ ಅದು ಮುಂದೂಡಲ್ಪಟ್ಟಿತು. ಕೊನೆಗೆ ನಡೆದಿದ್ದು ವಿಧಿ ಲಿಖಿತ. ವೀಕ್ಷಿಸಿ.. ಅಂಬಿ ಸಾವಿನ ದೈವ ರಹಸ್ಯ!

ಅಂಬರೀಶ್ ಜಾತಕದಲ್ಲಿ ಸ್ವಲ್ಪ ಸಮಸ್ಯೆಯಿತ್ತು. ಆಯುಷ್ಯ ಹೋಮ ಮಾಡೋಣ ಎಂದು ಜ್ಯೋತಿಷಿಯೊಬ್ಬರು ತಿಳಿಸಿದ್ದರಂತೆ. ಅದರಂತೆ ನವೆಂಬರ್ 12 ಕ್ಕೆ ಹೋಮ ಮಾಡಬೇಕೆಂದು ನಿಗದಿಯಾಗಿತ್ತು. ಆದರೆ ಅನಂತ್ ಕುಮಾರ್ ನಿಧನದಿಂದ ಅದು ಮುಂದೂಡಲ್ಪಟ್ಟಿತು. ಕೊನೆಗೆ ನಡೆದಿದ್ದು ವಿಧಿ ಲಿಖಿತ. ವೀಕ್ಷಿಸಿ.. ಅಂಬಿ ಸಾವಿನ ದೈವ ರಹಸ್ಯ!

Video Top Stories