ಕರ್ನಾಟಕ ಪೊಲೀಸರಿಗೆ ಈ ಬಾರಿ ಇಲ್ಲ ರಾಷ್ಟ್ರಪತಿ ಪದಕ..ಕಾರಣ ನಮ್ಮವರೆ!

ಕರ್ನಾಟಕ ಪೊಲೀಸರಿಗೆ ಈ ಬಾರಿ ಮತ್ತೆ ನಿರಾಸೆಯಾಗಿದೆ. ಅರ್ಹತೆ ಇದ್ದರೂ ಸಹ ಗಣರಾಜ್ಯೋತ್ಸವ ಪ್ರಶಸ್ತಿ 33 ಜನ ಅರ್ಹ ಪೊಲೀಸರಿಗೆ ಸಿಗುತ್ತಿಲ್ಲ. ಇಲಾಖೆ ಒಳಗಿನ ಸಮಸ್ಯೆಯಿಂದ ಪಟ್ಟಿಯನ್ನೇ ಗೃಹ ಇಲಾಖೆ ಕಳಿಸಿಕೊಟ್ಟಿಲ್ಲ. 

Share this Video
  • FB
  • Linkdin
  • Whatsapp

ಕರ್ನಾಟಕ ಪೊಲೀಸರಿಗೆ ಈ ಬಾರಿ ಮತ್ತೆ ನಿರಾಸೆಯಾಗಿದೆ. ಅರ್ಹತೆ ಇದ್ದರೂ ಸಹ ಗಣರಾಜ್ಯೋತ್ಸವ ಪ್ರಶಸ್ತಿ 33 ಜನ ಅರ್ಹ ಪೊಲೀಸರಿಗೆ ಸಿಗುತ್ತಿಲ್ಲ. ಇಲಾಖೆ ಒಳಗಿನ ಸಮಸ್ಯೆಯಿಂದ ಪಟ್ಟಿಯನ್ನೇ ಗೃಹ ಇಲಾಖೆ ಕಳಿಸಿಕೊಟ್ಟಿಲ್ಲ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video