Asianet Suvarna News Asianet Suvarna News

ರಕ್ತ ಚಂದ್ರನ ಭಯಂಕರ ಭವಿಷ್ಯ!

ಕೋಡಿಮಠದ ಶ್ರೀಗಳ ಭವಿಷ್ಯ ನಿಜವಾಗುತ್ತಾ?

ರಕ್ತ ಚಂದ್ರಗ್ರಹಣ ದಿನ ರಾಜ್ಯಕ್ಕೆ ಎದುರಾಗಿದೆ ಕಂಟಕ?

ಶ್ರೀಗಳು ಉಲ್ಲೇಖಿಸಿದ ಅರಸ ಯಾರು ಗೊತ್ತಾ?

ಬೆಂಗಳೂರು(ಜು.26): ಕೋಡಿಮಠದ ಶ್ರೀಗಳು ಭಯಂಕರವಾದ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ರಕ್ತ ಚಂದ್ರಗ್ರಹಣದಿಂದ ರಾಜ್ಯಕ್ಕೆ ಮಹಾ ವಿಪತ್ತು ಕಾದಿದೆ ಎಂಬುದು ಕೋಡಿಮಠದ ಶ್ರೀಗಳ ಅಂಬೋಣ.

‘ಅರಸನ ಆಯಸ್ಸು ಉಸಿರಲ್ಲಿ ನಿಂತಿತು’ ಅಂತಾ ಕೋಡಿಮಠದ ಶ್ರೀಗಳು ಹೇಳಿದ್ದು, ಅವರು ಹೇಳಿದ ಆ ಅರಸರು ಯಾರು ಎಂಬುದು ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಅವರು ಹೇಳಿದ ಕಂಟಕ ಏನು ಎಂಬುದರ ಕುರಿತು ಇಲ್ಲಿದೆ ಡೀಟೆಲ್ಸ್..

Video Top Stories