
'ನನ್ನ ಮಕ್ಕಳ ಚಿನ್ನಾಭರಣಗಳನ್ನು ಕದ್ದು ಕೀರ್ತಿಗೌಡ ಎಸ್ಕೇಪ್'
'ನನ್ನ ಮಕ್ಕಳ ಚಿನ್ನಾಭರಣಗಳು ಸೇರಿದ್ದಂತೆ ಹಣ ಕದ್ಧು ಕೀರ್ತಿಗೌಡ ಎಸ್ಕೇಪ್ ಆಗಿದ್ದಾಳೆ. ಅವಳು ಕದಿಯೋಕೆ ಅಂತಾನೆ ಬಂದಿದ್ದವಳು,ಆಗಾಗಿ ಕದ್ದು ಎಸ್ಕೇಪ್ ಆಗಿದ್ದಾಳೆ' ಎಂದು ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಆರೋಪಿಸಿದ್ದಾರೆ.
'ನನ್ನ ಮಕ್ಕಳ ಚಿನ್ನಾಭರಣಗಳು ಸೇರಿದ್ದಂತೆ ಹಣ ಕದ್ಧು ಕೀರ್ತಿಗೌಡ ಎಸ್ಕೇಪ್ ಆಗಿದ್ದಾಳೆ. ಅವಳು ಕದಿಯೋಕೆ ಅಂತಾನೆ ಬಂದಿದ್ದವಳು, ಆಗಾಗಿ ಕದ್ದು ಎಸ್ಕೇಪ್ ಆಗಿದ್ದಾಳೆ' ಎಂದು ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಆರೋಪಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ