ಶ್ರೀರಾಮುಲು ಕೋಟೆಗೆ ಸಿದ್ದರಾಮಯ್ಯ ಎಂಟ್ರಿ; ಅಲುಗಾಡುತ್ತಾ ಕಮಲ ಪಾಳಯ?

ಶ್ರೀರಾಮುಲು V|S ಶ್ರೀರಾಮುಲು ಅಂತಿದ್ದ ಬಳ್ಳಾರಿ ಕೋಟೆಗೆ ಕಾಂಗ್ರೆಸ್ ಮಾಸ್ ಲೀಡರ್ ಸಿದ್ದರಾಮಯ್ಯ ಎಂಟ್ರಿ ಕೊಟ್ಟಿದ್ದಾರೆ. ಬಳ್ಳಾರಿ ನೆಲದಲ್ಲಿ ಸಿದ್ದರಾಮಯ್ಯ ಸಖತ್ತಾಗಿ ಗೇಮ್ ಪ್ಲಾನ್ ಮಾಡಿದ್ದಾರೆ. ಇವರ ರಣತಂತ್ರಕ್ಕೆ ಕಮಲ ಪಾಳಯ ಅಲುಗಾಡುತ್ತಾ? ನೋಡಿ ಸುವರ್ಣ ಸ್ಪೆಷಲ್ ನಲ್ಲಿ  

Share this Video
  • FB
  • Linkdin
  • Whatsapp

ಶ್ರೀರಾಮುಲು V|S ಶ್ರೀರಾಮುಲು ಅಂತಿದ್ದ ಬಳ್ಳಾರಿ ಕೋಟೆಗೆ ಕಾಂಗ್ರೆಸ್ ಮಾಸ್ ಲೀಡರ್ ಸಿದ್ದರಾಮಯ್ಯ ಎಂಟ್ರಿ ಕೊಟ್ಟಿದ್ದಾರೆ. ಬಳ್ಳಾರಿ ನೆಲದಲ್ಲಿ ಸಿದ್ದರಾಮಯ್ಯ ಸಖತ್ತಾಗಿ ಗೇಮ್ ಪ್ಲಾನ್ ಮಾಡಿದ್ದಾರೆ. ಇವರ ರಣತಂತ್ರಕ್ಕೆ ಕಮಲ ಪಾಳಯ ಅಲುಗಾಡುತ್ತಾ? ನೋಡಿ ಸುವರ್ಣ ಸ್ಪೆಷಲ್ ನಲ್ಲಿ 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video