Asianet Suvarna News Asianet Suvarna News

ರೆಸಾರ್ಟ್ ನೋಡಿ ಬಂದ ಜಾರಕಿಹೊಳಿ, ದೋಸ್ತಿ ಸರ್ಕಾರ ಪತನಕ್ಕೆ ಕೌಂಟ್‌ಡೌನ್‌?

ಬೆಳಗಾವಿಯಲ್ಲಿ ಶಾಸಕ ಸತೀಶ್ ಜಾರಕಿಹೊಳಿ‌ ನೀಡಿರುವ ಹೇಳಿಕೆ ದೋಸ್ತಿ ಸರ್ಕಾರವನ್ನು ಸಣ್ಣದಾಗಿ ನಡುಗಿಸಿದೆ.  ಅಷ್ಟಕ್ಕೂ ಜಾರಕಿಹೊಳಿ ಹೇಳಿರುವುದು ಏನು? ಮತ್ತೆ ಶುರುವಾಗುತ್ತಾ ರಾಜ್ಯ ರಾಜಕಾರಣದಲ್ಲಿ ರೆಸಾರ್ಟ್ ರಾಜಕೀಯ? 

ಬೆಳಗಾವಿಯಲ್ಲಿ ಶಾಸಕ ಸತೀಶ್ ಜಾರಕಿಹೊಳಿ‌ ನೀಡಿರುವ ಹೇಳಿಕೆ ದೋಸ್ತಿ ಸರ್ಕಾರವನ್ನು ಸಣ್ಣದಾಗಿ ನಡುಗಿಸಿದೆ.  ಅಷ್ಟಕ್ಕೂ ಜಾರಕಿಹೊಳಿ ಹೇಳಿರುವುದು ಏನು? ಮತ್ತೆ ಶುರುವಾಗುತ್ತಾ ರಾಜ್ಯ ರಾಜಕಾರಣದಲ್ಲಿ ರೆಸಾರ್ಟ್ ರಾಜಕೀಯ?