Asianet Suvarna News Asianet Suvarna News

ಪುಣ್ಯಭೂಮಿ ಮುಟ್ಟಲ್ಲ, ಸ್ಮಾರಕ ಮೈಸೂರಿನಲ್ಲಿ ಆಗ್ಬೇಕು: ಅನಿರುದ್ಧ್

ರೆಬೆಲ್ ಸ್ಟಾರ್ ಅಂಬರೀಷ್ ನಿಧನದ ಬೆನ್ನಲ್ಲೇ, ನೆನೆಗುದಿಗೆ ಬಿದ್ದಿರುವ ಸಾಹಸ ಸಿಂಹ ಡಾ.ವಿಷ್ಣು ಸ್ಮಾರಕ ಚರ್ಚೆಗೆ ಮರುಜೀವ ಬಂದಿದೆ. ಡಾ. ವಿಷ್ಣು ಸ್ಮಾರಕ ಎಲ್ಲಿ ನಿರ್ಮಾಣವಾಗಬೇಕು, ಮೈಸೂರಿನಲ್ಲಾದರೆ ಪುಣ್ಯಭೂಮಿಯನ್ನೇ ಸ್ಥಳಾಂತರಿಸುವ ಯೋಜನೆ ಇದೆಯೇ? ಎಂಬಿತ್ಯಾದಿ ಗೊಂದಲಗಳು ಅಭಿಮಾನಿಗಳಿಗೆ ಕಾಡುತ್ತಿದೆ. ಈ ಬಗ್ಗೆ ಡಾ. ವಿಷ್ಣು ಅಳಿಯ, ನಟ ಅನಿರುದ್ಧ್ ಏನು ಹೇಳುತ್ತಿದ್ದಾರೆ ನೋಡೋಣ...

ರೆಬೆಲ್ ಸ್ಟಾರ್ ಅಂಬರೀಷ್ ನಿಧನದ ಬೆನ್ನಲ್ಲೇ, ನೆನೆಗುದಿಗೆ ಬಿದ್ದಿರುವ ಸಾಹಸ ಸಿಂಹ ಡಾ.ವಿಷ್ಣು ಸ್ಮಾರಕ ಚರ್ಚೆಗೆ ಮರುಜೀವ ಬಂದಿದೆ. ಡಾ. ವಿಷ್ಣು ಸ್ಮಾರಕ ಎಲ್ಲಿ ನಿರ್ಮಾಣವಾಗಬೇಕು, ಮೈಸೂರಿನಲ್ಲಾದರೆ ಪುಣ್ಯಭೂಮಿಯನ್ನೇ ಸ್ಥಳಾಂತರಿಸುವ ಯೋಜನೆ ಇದೆಯೇ? ಎಂಬಿತ್ಯಾದಿ ಗೊಂದಲಗಳು ಅಭಿಮಾನಿಗಳಿಗೆ ಕಾಡುತ್ತಿದೆ. ಈ ಬಗ್ಗೆ ಡಾ. ವಿಷ್ಣು ಅಳಿಯ, ನಟ ಅನಿರುದ್ಧ್ ಏನು ಹೇಳುತ್ತಿದ್ದಾರೆ ನೋಡೋಣ...

Video Top Stories