ಭಗವದ್ಗೀತೆ ಸುಟ್ಟು,ದೇವರ ಫೋಟೋಗಳಿಗೆ ಚಪ್ಪಲಿಯೇಟು
ದೆಹಲಿಯಲ್ಲಿ ಸಂವಿಧಾನ ಸುಟ್ಟಿದ್ದಕ್ಕೆ ಮೈಸೂರಿನಲ್ಲಿ ದಲಿತ ಯುವಕರು ಆಕ್ರೋಶಗೊಂಡು ಭಗವದ್ಗೀತೆಯನ್ನು ಸುಟ್ಟು, ಹಿಂದು ದೇವರ ಫೋಟೊಗಳಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
- ಸಂವಿಧಾನ ಸುಟ್ಟಿದ್ದಕ್ಕೆ ದಲಿತ ಯುವಕರ ಆಕ್ರೋಶ
- ಭಗವದ್ಗೀತೆ ಸುಟ್ಟು ಮೈಸೂರಿನಲ್ಲಿ ಪ್ರತಿಭಟನೆ
- ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ದೃಶ್ಯ