Asianet Suvarna News Asianet Suvarna News

ಭಗವದ್ಗೀತೆ ಸುಟ್ಟು,ದೇವರ ಫೋಟೋಗಳಿಗೆ ಚಪ್ಪಲಿಯೇಟು

ದೆಹಲಿಯಲ್ಲಿ ಸಂವಿಧಾನ ಸುಟ್ಟಿದ್ದಕ್ಕೆ ಮೈಸೂರಿನಲ್ಲಿ ದಲಿತ ಯುವಕರು ಆಕ್ರೋಶಗೊಂಡು ಭಗವದ್ಗೀತೆಯನ್ನು ಸುಟ್ಟು, ಹಿಂದು ದೇವರ ಫೋಟೊಗಳಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  

  • ಸಂವಿಧಾನ ಸುಟ್ಟಿದ್ದಕ್ಕೆ ದಲಿತ ಯುವಕರ ಆಕ್ರೋಶ
  • ಭಗವದ್ಗೀತೆ ಸುಟ್ಟು ಮೈಸೂರಿನಲ್ಲಿ ಪ್ರತಿಭಟನೆ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ದೃಶ್ಯ   

Video Top Stories