Asianet Suvarna News Asianet Suvarna News

'ನಮ್ಮ ಕುಟುಂಬದ ವಿರುದ್ಧ ತಿರುಗಿಬಿದ್ದಿದವರು ಅಳಿದು ಹೋದರು'

ತಮ್ಮ ರಾಜಕೀಯನ್ನು ಪಿ ಎಲ್ ಡಿ  ಬ್ಯಾಂಕಿಗೆ ಒಯ್ಯುವಷ್ಟು ಮೂರ್ಖ ನಾನಲ್ಲ. ನಾವು 35 ವರ್ಷದಿಂದ ರಾಜಕೀಯದಲ್ಲಿದ್ದೇವೆ. ನಮ್ಮ ಕುಟುಂಬದ ವಿರುದ್ಧ ತಿರುಗಿ ಬಿದ್ದವರು ಏನಾಗಿದ್ದಾರೆ ಎಂಬುದು ಜನತೆಗೆ ಗೊತ್ತಿದೆ ಎಂದು ' ಸಚಿವ ರಮೇಶ್ ಜಾರಕಿಹೊಳಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

  • ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ  ಸಚಿವ  ಪರೋಕ್ಷ ವಾಗ್ದಾಳಿ
  • ತಮ್ಮ ರಾಜಕೀಯವನ್ನು ಪಿ ಎಲ್ ಡಿ ಬ್ಯಾಂಕಿಗೆ ಒಯ್ಯುವಷ್ಟು ಮೂರ್ಖ ನಾನಲ್ಲ - ಸತೀಶ್ ಜಾರಕಿಹೊಳಿ

Video Top Stories