ಭಾರತದ ಗ್ರಾಹಕ ನ್ಯಾಯ ವ್ಯವಸ್ಥೆಯು ಎದುರಿಸುತ್ತಿದ್ದ ವಿಳಂಬ ಮತ್ತು ಸಂಕೀರ್ಣತೆಗಳಿಗೆ 'ಇ-ಜಾಗೃತಿ' ಪೋರ್ಟಲ್ ಡಿಜಿಟಲ್ ಪರಿಹಾರ ಒದಗಿಸಿದೆ. ದೂರು ದಾಖಲಾತಿಯಿಂದ ಹಿಡಿದು ಪರಿಹಾರದವರೆಗೆ ಸಂಪೂರ್ಣ ಪ್ರಕ್ರಿಯೆ ಸರಳಗೊಳಿಸಿ, ನ್ಯಾಯವನ್ನು ಎಲ್ಲರಿಗೂ ವೇಗವಾಗಿ ಪರಿಹಾರ ತಲುಪುವಂತೆ ಮಾಡಿದೆ.
- Home
- News
- India News
- India Latest News Live: E-Jagriti - ಗ್ರಾಹಕರ ಹಕ್ಕುಗಳಿಗೆ ಡಿಜಿಟಲ್ ಬಲ! ದೂರು ದಾಖಲೆಯಿಂದ ಪರಿಹಾರದವರೆಗೆ ಎಲ್ಲವೂ ಈಗ ಬೆರಳ ತುದಿಯಲ್ಲಿ!
India Latest News Live: E-Jagriti - ಗ್ರಾಹಕರ ಹಕ್ಕುಗಳಿಗೆ ಡಿಜಿಟಲ್ ಬಲ! ದೂರು ದಾಖಲೆಯಿಂದ ಪರಿಹಾರದವರೆಗೆ ಎಲ್ಲವೂ ಈಗ ಬೆರಳ ತುದಿಯಲ್ಲಿ!

ನವದೆಹಲಿ: ಟೆಲಿಗ್ರಾಮ್ನಲ್ಲಿ ಸಿನಿಮಾ, ಒಟಿಟಿ, ಇತರ ವಿಡಿಯೋಗಳು ಸೇರಿದಂತೆ ಕಾಪಿರೈಟ್ ಹೊಂದಿರುವ ಕಂಟೆಂಟ್ಗಳನ್ನು ಅಕ್ರಮವಾಗಿ ಹಂಚುತ್ತಿರುವ ಘಟನೆಗಳು ವ್ಯಾಪಕವಾದ ಬೆನ್ನಲ್ಲೇ ಅದರ ತಡೆಗೆ ಅಗತ್ಯ ಕೈಗೊಳ್ಳುವಂತೆ ಮೆಸೇಜಿಂಗ್ ಆ್ಯಪ್ ಟೆಲಿಗ್ರಾಂಗೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ. ಜತೆಗೆ 15 ದಿನಗಳಲ್ಲಿ ವರದಿ ಸಲ್ಲಿಸುವಂತೆಯೂ ತಾಕೀತು ಮಾಡಿದೆ. ‘ಪ್ರತಿ ಪೈರಸಿ ಚಾನೆಲ್ ಅನ್ನು ಗುರುತಿಸುವ ತನಕ ಸರ್ಕಾರ ಕಾಯಲು ಸಾಧ್ಯವಿಲ್ಲ.
ಪ್ರತಿ ಪೈರಸಿ ಚಾನೆಲ್ ಅನ್ನು ಒಂದೊಂದಾಗಿ ಗುರುತಿಸಿ ತೆಗೆಯುವ ಬದಲು ಇಂತಹ ಅಕ್ರಮಗಳೇ ನಡೆಯದಂತೆ ಆ್ಯಪ್ ಗಮನ ಹರಿಸಬೇಕು, ಈ ಸಂಬಂಧ ತೆಗೆದುಕೊಂಡ ಕ್ರಮಗಳ ಬಗ್ಗೆ 15 ದಿನಗಳಲ್ಲಿ ವರದಿ ಸಲ್ಲಿಸಬೇಕು’ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೋಟಿಸ್ ನೀಡಿದೆ. ಕಳೆದ ತಿಂಗಳು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಜು.21ರಂದು ಮರು ಪರೀಕ್ಷೆ ನಡೆಯುವ ತನಕ ಟೆಲಿಗ್ರಾಂಗೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ನಿಷೇಧ ಹೇರಿತ್ತು.
India Latest News Live 5 July 2026E-Jagriti - ಗ್ರಾಹಕರ ಹಕ್ಕುಗಳಿಗೆ ಡಿಜಿಟಲ್ ಬಲ! ದೂರು ದಾಖಲೆಯಿಂದ ಪರಿಹಾರದವರೆಗೆ ಎಲ್ಲವೂ ಈಗ ಬೆರಳ ತುದಿಯಲ್ಲಿ!
India Latest News Live 5 July 2026ಅಯ್ಯರ್, ಗಂಭೀರ್ ಗೆ ಮತ್ತೊಂದು ಮುಖಭಂಗ! ಟೀಂ ಇಂಡಿಯಾ ಸೋಲಿಗೆ ಇಲ್ಲಿದೆ 5 ಕಾರಣಗಳು
India Latest News Live 5 July 2026ಎಐ ಭರವಸೆಯಿಂದ ಸಂಕಷ್ಟಕ್ಕೆ ಸಿಲುಕಿದ ಬ್ಯಾಂಕ್ ; ಗುಣಮಟ್ಟದ ಸೇವೆ ನೀಡದ ಎಐ ಟೂಲ್ಸ್
ಕೃತಕ ಬುದ್ಧಿಮತ್ತೆ (ಎಐ)ಯನ್ನು ನಂಬಿ ಫೋರ್ಡ್ ಮೋಟಾರ್ ಮತ್ತು ಕಾಮನ್ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ ತಮ್ಮ ಅನುಭವಿ ಸಿಬ್ಬಂದಿಯನ್ನು ವಜಾಗೊಳಿಸಿದ್ದವು. ಆದರೆ, ಗ್ರಾಹಕ ಸೇವೆ ಮತ್ತು ಉತ್ಪನ್ನದ ಗುಣಮಟ್ಟದಲ್ಲಿ ಸಮಸ್ಯೆಗಳು ಎದುರಾಗಿದೆ .
India Latest News Live 5 July 2026ಅತಿ ಹೆಚ್ಚು ವಾರ್ಷಿಕ ಕೌಟುಂಬಿಕ ಆದಾಯದಲ್ಲಿ ಬೆಂಗಳೂರು ನಂಬರ್ 1 - ಖರ್ಚಿನ ಕಥೆಯೇನು?
ವರದಿಯೊಂದರ ಪ್ರಕಾರ, ಅತಿ ಹೆಚ್ಚು ವಾರ್ಷಿಕ ಕೌಟುಂಬಿಕ ಆದಾಯ ಹೊಂದಿರುವ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ದೇಶದ ಒಟ್ಟು ವೆಚ್ಚದಲ್ಲಿ ಪ್ರಮುಖ ಆರು ನಗರಗಳು ಶೇ.46ರಷ್ಟು ಪಾಲು ಹೊಂದಿವೆ.