
ರಕ್ಷಿತ್ ಶೆಟ್ಟಿ ಬಗ್ಗೆ ಮಾತಾಡಿದ್ರೆ ಹುಶಾರ್! ರಶ್ಮಿಕಾ ಖಡಕ್ ವಾರ್ನಿಂಗ್
ಮುದ್ದು ಮೊಗದ ಚೆಲುವೆ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಕಾರಣ ಏನ್ ಗೊತ್ತಾ? ಯಾರೇ ಆಗಲಿ ಏನೇ ಆಗಲಿ ನನ್ನ ಪರ್ಸನಲ್ ವಿಚಾರಕ್ಕೆ ಬಂದ್ರೆ ಫುಲ್ ಗರಂ ಆಗಬೇಕಾಗುತ್ತೆ ಅಂತ ಖಡಕ್ ವಾರ್ನ್ ಮಾಡಿದ್ದಾರೆ. ಏನ್ ಸಮಚಾರ? ರಶ್ಮಿಕಾ ಕೋಪಕ್ಕೆ ಕಾರಣವೇನು?
ಮುದ್ದು ಮೊಗದ ಚೆಲುವೆ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಕಾರಣ ಏನ್ ಗೊತ್ತಾ? ಯಾರೇ ಆಗಲಿ ಏನೇ ಆಗಲಿ ನನ್ನ ಪರ್ಸನಲ್ ವಿಚಾರಕ್ಕೆ ಬಂದ್ರೆ ಫುಲ್ ಗರಂ ಆಗಬೇಕಾಗುತ್ತೆ ಅಂತ ಖಡಕ್ ವಾರ್ನ್ ಮಾಡಿದ್ದಾರೆ. ಏನ್ ಸಮಚಾರ? ರಶ್ಮಿಕಾ ಕೋಪಕ್ಕೆ ಕಾರಣವೇನು?
Add Asianetnews Kannada as a Preferred Source
