ರಾಜ್ಕುಮಾರ್ಗಿಲ್ಲದ ಜಾತಿ ಸುದೀಪ್ಗೇಕೆ?: ಮುನಿರತ್ನ
ಮದಕರಿ ನಾಯಕ ಟೈಟಲ್ ಗಗಿ ದರ್ಶನ್ ಹಾಗೂ ಸುದೀಪ್ ನಡುವೆ ಕಿತ್ತಾಟ ಶುರುವಾಗಿದೆ. ಪ್ರಸನ್ನಾನಂಧ ಸ್ವಾಮೀಜಿ ಹೇಳಿಕೆಗೆ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಜಾತಿ ನಂಟನ್ನು ಸ್ವಾಮೀಜಿ ತರಬಾರದು. ಜಾತಿ ಬಿಟ್ಟು ದರ್ಶನ್ ಸುದೀಪ್ ಸಿನಿಮಾ ಮಾಡಲಿ. ಇಬ್ಬರೂ ಈ ಸಿನಿಮಾ ಮಾಡಲಿ ಆದರೆ ಎಲ್ಲಿಯೂ ಕಥೆ ರಿಪೀಟಾಗದಂತೆ ನೋಡಿಕೊಳ್ಳಲಿ ಎಂದಿದ್ದಾರೆ.
ಮದಕರಿ ನಾಯಕ ಟೈಟಲ್ ಗಗಿ ದರ್ಶನ್ ಹಾಗೂ ಸುದೀಪ್ ನಡುವೆ ಕಿತ್ತಾಟ ಶುರುವಾಗಿದೆ. ಪ್ರಸನ್ನಾನಂಧ ಸ್ವಾಮೀಜಿ ಹೇಳಿಕೆಗೆ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಜಾತಿ ನಂಟನ್ನು ಸ್ವಾಮೀಜಿ ತರಬಾರದು. ಜಾತಿ ಬಿಟ್ಟು ದರ್ಶನ್ ಸುದೀಪ್ ಸಿನಿಮಾ ಮಾಡಲಿ. ಇಬ್ಬರೂ ಈ ಸಿನಿಮಾ ಮಾಡಲಿ ಆದರೆ ಎಲ್ಲಿಯೂ ಕಥೆ ರಿಪೀಟಾಗದಂತೆ ನೋಡಿಕೊಳ್ಳಲಿ ಎಂದಿದ್ದಾರೆ.