ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು

ಕೋಟಿ ಬೆಲೆಬಾಳುವ ಜಮೀನು ವಿವಾದದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನೊಬ್ಬನನ್ನು ಆತನ ಸಂಬಂಧಿಕರೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. 10 ದಿನಗಳ ತನಿಖೆಯ ನಂತರ, ಪೊಲೀಸರು ಸಿನಿಮೀಯ ರೀತಿಯಲ್ಲಿ ನಡೆದ ಈ ಕೊಲೆಯ ರಹಸ್ಯವನ್ನು ಭೇದಿಸಿ, ಆರು ಆರೋಪಿಗಳನ್ನು ಬಂಧಿಸಿದ್ದಾರೆ.

Share this Video
  • FB
  • Linkdin
  • Whatsapp

ಇನ್ನು ರಾಜು ಖರೆಯನ್ನ ಹತ್ಯೆ ಮಾಡಿದ ಈ ೬ ಜನರು ಆತನಿಗೆ ದೂರಿನ ಸಂಬಂಧಿಕರೆ. ಒಂದು ಕಾಲದ ಸ್ನೇಹಿತರು.. ಇವರ ನಡುವೆ ಬಂದ ಅದೊಂದು ಭಿನ್ನಾಭಿಪ್ರಾಯ ಒಂದು ಹತ್ಯಾಕಾಂಡವೇ ನಡೆಯುವಂತೆ ಮಾಡಿದೆ. ಅಷ್ಟಕ್ಕು ಈ ಭೀಕರ ಹತ್ಯೆಯ ಬಗ್ಗೆ ಆರೋಪಿಗಳು ಬಾಯ್ಬಿಟ್ಟ ಸತ್ಯ ಏನು..?

Add Asianetnews Kannada as a Preferred SourcegooglePreferred

Related Video