Lockdown: ರಾಜ್ಯದಲ್ಲಿ ಲಾಕ್ಡೌನ್ ಬೇಡವೇ ಬೇಡ: ಸರ್ಕಾರದ ಶಾಸಕರ ಒತ್ತಾಯ
'ಲಾಕ್ಡೌನ್ (Lockdown) ಬೇಡ ಎಂದು ಜನರಷ್ಟೇ ಅಲ್ಲ ಜನಪ್ರತಿನಿಧಿಗಳ ಅಭಿಪ್ರಾಯವೂ ಹೌದು. ರಾಜ್ಯದಲ್ಲಿ ಲಾಕ್ಡೌನ್ ಮಾಡುವುದು ಬೇಡ, ಜನರಿಗೆ ಆರ್ಥಿಕವಾಗಿ ಮೊದಲೇ ಹೊರೆಯಾಗಿದೆ: ಶಾಸಕ ಎನ್ ಮಹೇಶ್
ಬೆಂಗಳೂರು (ಜ. 12): 'ಲಾಕ್ಡೌನ್ (Lockdown) ಬೇಡ ಎಂದು ಜನರಷ್ಟೇ ಅಲ್ಲ ಜನಪ್ರತಿನಿಧಿಗಳ ಅಭಿಪ್ರಾಯವೂ ಹೌದು. ರಾಜ್ಯದಲ್ಲಿ ಲಾಕ್ಡೌನ್ ಮಾಡುವುದು ಬೇಡ, ಜನರಿಗೆ ಆರ್ಥಿಕವಾಗಿ ಮೊದಲೇ ಹೊರೆಯಾಗಿದೆ. ಸರ್ಕಾರವೂ ಕುಸಿದು ಹೋಗುತ್ತೆ. ಬಡವರು, ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಸಂಪೂರ್ಣ ಲಾಕ್ಡೌನ್ ಬೇಡ. ಎಲ್ಲಿ ಜನಸಂದಣಿ ಜಾಸ್ತಿ ಆಗುತ್ತೆ ಅಲ್ಲಿ ನಿರ್ಬಂಧ ವಿಧಿಸಿ ಬ್ಯಾಲೆನ್ಸ್ ಮಾಡಬೇಕಾಗುತ್ತದೆ' ಎಂದು ಶಾಸಕ ಎನ್ ಮಹೇಶ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
Mekedatu Padayatre: ಹೈಕೋರ್ಟ್ ನಮ್ಮ ಪಾದಯಾತ್ರೆ ತಡೆಯಲಿ, ಬಳಿಕ ಮುಂದಿನ ನಿರ್ಧಾರ: ಸಿದ್ದರಾಮಯ್ಯ