Asianet Suvarna News Asianet Suvarna News

ಇಂದಿನಿಂದ ಸಾರಿಗೆ ನೌಕರರ ಕುಟುಂಬದಿಂದ ಚಳುವಳಿ..!

ಮುಷ್ಕರ ನಿರತ ಸಾರಿಗೆ ನೌಕರರು ಇಂದಿನಿಂದ ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸಲು, ನಿರ್ಧರಿಸಿದ್ದಾರೆ. ನೌಕರರ ಕುಟುಂಬದ ಸದಸ್ಯರು ಇಂದು ರಾಜ್ಯದ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ 'ತಟ್ಟೆ-ಲೋಟ' ಬಡಿದು ಸತ್ಯಾಗ್ರಹ ಮಾಡಲಿದ್ದಾರೆ. 
 

ಬೆಂಗಳೂರು (ಏ. 12): ಮುಷ್ಕರ ನಿರತ ಸಾರಿಗೆ ನೌಕರರು ಇಂದಿನಿಂದ ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸಲು, ನಿರ್ಧರಿಸಿದ್ದಾರೆ. ನೌಕರರ ಕುಟುಂಬದ ಸದಸ್ಯರು ಇಂದು ರಾಜ್ಯದ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ 'ತಟ್ಟೆ-ಲೋಟ' ಬಡಿದು ಸತ್ಯಾಗ್ರಹ ಮಾಡಲಿದ್ದಾರೆ. ಒಂದು ಕಡೆ ಸಾರಿಗೆ ನೌಕರರು ಬಗ್ಗುತ್ತಿಲ್ಲ, ನೌಕರರ ಮುಷ್ಕರಕ್ಕೆ ಸರ್ಕಾರ ಮಣಿಯುತ್ತಿಲ್ಲ. ಹಗ್ಗ-ಜಗ್ಗಾಟ ಮುಂದುವರೆದಿದೆ. 

ಸ್ಯಾಲರಿ ಬೇಕೋ, ವಜಾ ಆಗ್ತಿರೋ..? ಮುಷ್ಕರಕ್ಕೆ ಮಾಸ್ಟರ್ ಸ್ಟ್ರೋಕ್ ಕೊಟ್ಟ ಸರ್ಕಾರ

Video Top Stories