
ಕರಕುಶಲ ನಿಗಮದಲ್ಲಿ IPS ವರ್ಸಸ್ ಅಧ್ಯಕ್ಷರ ವಾರ್...!
ಕರಕುಶಲ ನಿಗಮದಲ್ಲಿ IPS ವರ್ಸಸ್ ಅಧ್ಯಕ್ಷರ ನಡುವೆ ವಾರ್ ಶುರುವಾಗಿದೆ. ನಿಗಮದ CCTV-DVR ತಿರುಚಿದ ಆರೋಪದ ಹಿನ್ನೆಲೆಯಲ್ಲಿ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪ ದೂರು ನೀಡಿದ್ದಾರೆ.
ಬೆಂಗಳೂರು, (ಮೇ.31): ಕರಕುಶಲ ನಿಗಮದಲ್ಲಿ IPS ವರ್ಸಸ್ ಅಧ್ಯಕ್ಷರ ನಡುವೆ ವಾರ್ ಶುರುವಾಗಿದೆ. ನಿಗಮದ CCTV-DVR ತಿರುಚಿದ ಆರೋಪದ ಹಿನ್ನೆಲೆಯಲ್ಲಿ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪ ದೂರು ನೀಡಿದ್ದಾರೆ.
Add Asianetnews Kannada as a Preferred Source

ಪಠ್ಯದಲ್ಲಿ ಬಸವಣ್ಣನ ಕೆಲ ಅಂಶಗಳಿಗೂ ಕತ್ತರಿ, ಹೋರಾಟದ ಎಚ್ಚರಿಕೆ ನೀಡಿದ ಸ್ವಾಮೀಜಿ
ಮೇ.27ರಂದು ಬೆಳಗ್ಗೆ 8.30ಕ್ಕೆ CCTV ತಿರುಚಲಾದೆ. ಅಪರಿಚಿತ ವ್ಯಕ್ತಿಯೊಂದಿಗೆ ರಾಘೇಂದ್ರ ಶೆಟ್ಟಿ ಬಂದಿದ್ದ . ಅಟೆಂಡ್ ಮೂರ್ತಿ ರೆಯಿಸಿ ಕಚೇರಿಯ ಬಾಗಿಲು ತೆರೆಸಿಸಿದ್ರು. ಶೆಟ್ಟಿ ಜೊತೆ ಬಂದ ವ್ಯಕ್ತಿ DVR ಎಲ್ಲಿದೆ ಎಂದು ಮೂರ್ತಿಯನ್ನು ಕೇಳಿದ್ದ ಎಂದು ರೂಪ ಆರೋಪಿಸಿದ್ದಾರೆ.