2023 ರ ಚುನಾವಣೆಗೆ ದೇವೇಗೌಡ್ರ ಪ್ಲ್ಯಾನ್, ಪ್ರಮುಖರ ಜೊತೆ ಸಂಧಾನ

2023 ರ ಚುನಾವಣೆಗೆ ಎಚ್‌ಡಿ ದೇವೇಗೌಡ್ರು ಭರ್ಜರಿ ಪ್ಲ್ಯಾನ್ ಮಾಡಿದ್ಧಾರೆ. ಜೆಡಿಎಸ್ ಬಿಟ್ಟು ಹೋಗಲು ಮುಂದಾದವರನ್ನು ದೇವೇಗೌಡ್ರು ಮುಂದಾಗಿದ್ಧಾರೆ. ಪಕ್ಷ ಬಿಡುವ ಮಾತು ಬೇಡ ಎಂದಿದ್ಧಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 23): 2023 ರ ಚುನಾವಣೆಗೆ ಎಚ್‌ಡಿ ದೇವೇಗೌಡ್ರು ಭರ್ಜರಿ ಪ್ಲ್ಯಾನ್ ಮಾಡಿದ್ಧಾರೆ. ಜೆಡಿಎಸ್ ಬಿಟ್ಟು ಹೋಗಲು ಮುಂದಾದವರನ್ನು ದೇವೇಗೌಡ್ರು ಮುಂದಾಗಿದ್ಧಾರೆ. ಪಕ್ಷ ಬಿಡುವ ಮಾತು ಬೇಡ ಎಂದಿದ್ಧಾರೆ. ಸಿಎಸ್ ಪುಟ್ಟರಾಜು, ಜಿಟಿ ದೇವೇಗೌಡರ ಜೊತೆ ಮಾತನಾಡಿದ್ಧಾರೆ. ಏನೇ ಸಮಸ್ಯೆ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದಿದ್ದಾರೆ. ಮುಂದಿನ ಚುನಾವಣೆಗೆ ಭರ್ಜರಿ ಪ್ಲ್ಯಾನ್ ಮಾಡುತ್ತಿದ್ಧಾರೆ.

Add Asianetnews Kannada as a Preferred SourcegooglePreferred

ಬಿಜೆಪಿ ನಾಯಕತ್ವ ಬದಲಾವಣೆ ಕದನ ದೆಹಲಿಗೆ ಶಿಫ್ಟ್, ಬಿಜೆಪಿ ಸೈಲೆಂಟ್..!

Related Video