Asianet Suvarna News Asianet Suvarna News

Karnataka Politics: ಸರಿಯಾಗಿ ಅಧಿಕಾರ ಮಾಡದಿದ್ದಕ್ಕೆ ಜನ ನಮ್ಮನ್ನು ಸೋಲಿಸಿದ್ರು: ಡಿಕೆಶಿ

'ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ, ಎಲ್ಲರಿಗೂ ಒಂದೊಂದು ಕಾಲ ಇರುತ್ತದೆ. ನಾವು ಸರಿಯಾಗಿ ಅಧಿಕಾರ ಮಾಡದಿದ್ದಕ್ಕೆ ನಮ್ಮನ್ನು ಸೋಲಿಸಿದರು. ಆ ಸೋಲನ್ನು ನಾವು ಒಪ್ಪಿಕೊಂಡಿದ್ದೇವೆ, ಸಿದ್ದರಾಮಯ್ಯ ಆಡಳಿತದ ಬಗ್ಗೆ ಡಿಕೆಶಿ ಅಚ್ಚರಿ ಹೇಳಿಕೆ ನೀಡಿದ್ದಾರೆ. 

 

ಬೆಂಗಳೂರು (ಡಿ. 25): ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕೆಲವೊಮ್ಮೆ ತಮ್ಮ ಪಕ್ಷದ ಬಗ್ಗೆಯೇ ಅಚ್ಚರಿ ಹೇಳಿಕೆ ನೀಡುತ್ತಾರೆ. ' ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ, ಎಲ್ಲರಿಗೂ ಒಂದೊಂದು ಕಾಲ ಇರುತ್ತದೆ. ನಾವು ಸರಿಯಾಗಿ ಅಧಿಕಾರ ಮಾಡದಿದ್ದಕ್ಕೆ ನಮ್ಮನ್ನು ಸೋಲಿಸಿದರು. ಆ ಸೋಲನ್ನು ನಾವು ಒಪ್ಪಿಕೊಂಡಿದ್ದೇವೆ, ಸಿದ್ದರಾಮಯ್ಯ (Siddaramaiah) ಆಡಳಿತದ ಬಗ್ಗೆ ಡಿಕೆಶಿ ಅಚ್ಚರಿ ಹೇಳಿಕೆ ನೀಡಿದ್ದಾರೆ. 

News Hour ಬೆಳಗಾವಿ ಅಧಿವೇಶನಕ್ಕೆ 12 ಕೋಟಿ ರೂ ಖರ್ಚು, ಮಾಡಿದ್ದೇನು?

 

Video Top Stories