Asianet Suvarna News Asianet Suvarna News

ಬಿಜೆಪಿಯಲ್ಲಿ ಶುರುವಾಯ್ತು ಮುಸುಕಿನ ಗುದ್ದಾಟ: ಕಟೀಲ್ ಭೇಟಿ ಬಳಿಕ ರೊಚ್ಚಿಗೆದ್ದ ಶಾಸಕ..!

ಮಂತ್ರಿಗಿರಿಗಾಗಿ ಶಾಸಕರಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. ಅದರಲ್ಲಿ ಸೋತ ನಾಯಕನಿಗೆ ಸಚಿವಸ ಸ್ಥಾನ ಕೊಡುವುದಾಗಿ ಸಿಎಂ ಘೋಷಣೆ ಮಾಡಿದ್ದರಿಂದ ಗೆದ್ದ ಶಾಸಕ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, (ಡಿ.02): ಸಂಪುಟ ಕಸರತ್ತು ಮುಂದುವರೆದಿದೆ. ಹೈಕಮಾಂಡ್‌ನಿಂದ ಇದುವರೆಗೂ ಒಪ್ಪಿಗೆ ಸಿಗದಿರುವುದರಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಕಣ್ಣು ಕೆಂಪಾಗಿಸಿದೆ.

ಯೋಗೇಶ್ವರ್‌ಗೆ ಯೋಗ: ಸಿಎಂ ಆಪ್ತ ರೇಣುಕಾಚಾರ್ಯಗೆ ಮುಖಭಂಗ..!

ಇದರ ಮಧ್ಯೆ ಮಂತ್ರಿಗಿರಿಗಾಗಿ ಶಾಸಕರಲ್ಲಿ ಮುಸುಕಿನ ಗುದ್ದಾಟ ಶುರುವಾಗಿದೆ. ಅದರಲ್ಲಿ ಸೋತ ನಾಯಕನಿಗೆ ಸಚಿವಸ ಸ್ಥಾನ ಕೊಡುವುದಾಗಿ ಸಿಎಂ ಘೋಷಣೆ ಮಾಡಿದ್ದರಿಂದ ಗೆದ್ದ ಶಾಸಕ ವಿರೋಧ ವ್ಯಕ್ತಪಡಿಸಿದ್ದಾರೆ.