Asianet Suvarna News Asianet Suvarna News

ಸಿದ್ದು ಸುತ್ತ ತ್ರಿಶೂಲ ವ್ಯೂಹ! ಆ 16 ಪುಟಗಳ ದೂರಿನಲ್ಲಿರೋ ರಹಸ್ಯವೇನು?

ಲೋಕಾಯುಕ್ತ..  ಸಿಬಿಐ.. ED..  ಸಿದ್ದು ಸುತ್ತ ಸಿದ್ಧವಾಗಿದೆ ತ್ರಿಶೂಲ ವ್ಯೂಹ.. ಮುಖ್ಯಮಂತ್ರಿ  ವಿರುದ್ಧ ಪ್ರಯೋಗಗೊಂಡಿದೆ ED ಅಸ್ತ್ರ.. ಆ 16 ಪುಟಗಳ ದೂರಿನಲ್ಲೇನಿದೆ..? ಮುಡಾ ಕೇಸ್ಗೆ ಎಂಟ್ರಿಯಾಗುತ್ತಾ ಸಿಬಿಐ.. ED..? ಸಿದ್ದು ವಿರುದ್ಧ ಸ್ನೇಹಮಯಿ ಕೃಷ್ಣ ಅವರು ಸಾರಿರೋ ಸಮರ ಕಳಚುತ್ತಾ ಕಿರೀಟ..?  

First Published Sep 30, 2024, 8:59 PM IST | Last Updated Sep 30, 2024, 8:59 PM IST

ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ.. ಈ ಮಾತನ್ನ ಅತಿ ವಿಶ್ವಾಸದಿಂದ ಹೇಳಿದ್ರು ಸಿದ್ದರಾಮಯ್ಯ.. ಆದ್ರೆ ಅಂಥಾ ಸಿದ್ದರಾಮಯ್ಯ,  ದಕ್ಷ ಆಡಳಿತಗಾರ, ಖಡಕ್ ವ್ಯಕ್ತಿತ್ವದ  ಕಾನೂನುರಾಮಯ್ಯ, ಈಗ ಎ1 ಆರೋಪಿ..

Video Top Stories