Udupi: ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, ವಿದ್ಯುತ್ ಕಂಬಕ್ಕೆ ಡಿಕ್ಕಿಯೊಡೆದು ಚಲಿಸಿ ನಿಂತ ಬಸ್

Share this Video
  • FB
  • Linkdin
  • Whatsapp

ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ. ವಿದ್ಯುತ್ ಕಂಬಕ್ಕೆ ಡಿಕ್ಕಿಯೊಡೆದು ತಗ್ಗಿಗೆ ಚಲಿಸಿ ನಿಂತ ಬಸ್. ಎರ್ಮಾಳಿನ ಮಸೀದಿ ಬಳಿ ನಡೆದ ಘಟನೆ. ತಗ್ಗಿಗೆ ಚಲಿಸಿದರೂ ಪಲ್ಟಿಯಾಗದ ಬಸ್. ಚಾಲಕ ಸಹಿತ ಮತ್ತೊರ್ವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು. ಮತ್ತೊರ್ವ ಗಾಯಾಳು ಪಾದಚಾರಿ ಎನ್ನಲಾಗಿದೆ. ಬಸ್ ಪ್ರಯಾಣಿಕರನೇಕರಿಗೆ ಸಣ್ಣಪುಟ್ಟ ಗಾಯ, ಬಹುತೇಕ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಮಂಗಳೂರಿನಿಂದ ಮಣಿಪಾಲಕ್ಕೆ ಹೋಗುತ್ತಿದ್ದ ಕೆನರಾ ಬಸ್Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video