Asianet Suvarna News Asianet Suvarna News

ಆರ್‌ಆರ್‌ ನಗರ ಬೆಂಕಿ, ಬಿಡುಗಡೆಯಾಗಲಿರುವ ಕಣ್ಣೀರ ಸಿನಿಮಾ ಯಾವುದು?

ರಾಜರಾಜೇಶ್ವರಿ ಅಗ್ನಿಕುಂಡ/ ಆರೋಪ-ಪ್ರತ್ಯಾರೋಪ, ಕಣ್ಣಿರು/ ಘಟಾನುಘಟಿ ನಾಯಕರ ಹೇಳಿಕೆ/ ಸಿನಿಮಾ-ಕಣ್ಣೀರು , ಕತೆ , ಚಿತ್ರಕತೆ

ಬೆಂಗಳೂರು(ನ. 01) ರಾಜರಾಜೇಶ್ವರಿ ಅಗ್ನಿ ಕುಂಡದಲ್ಲಿ ಬೆಂಕಿ ಯುದ್ಧ ನಡೆಯುತ್ತಿದೆ. ಲಾಸ್ಟ್ ಮೀನಿಟ್ ರಣ ತಂತ್ರ ಹೇಗಿದೆ ಗೊತ್ತಾ? ಎಲ್ಲ ಪಕ್ಷಗಳು ತಮ್ಮ ಮಾಸ್ಟರ್ ಮೈಂಡ್ ಬಳಸುತ್ತಿವೆ. ಏಟು -ಏದಿರೇಟು, ಕಣ್ಣೀರು...

'ಡಿಕೆಶಿಯ ಪೋನ್ ಟ್ಯಾಪಿಂಗ್ ಕತೆ ಹೇಳಿದ ಮುನಿರತ್ನ'

ಉಪಚುನಾವಣೆಯ ಅಖಾಡದಲ್ಲಿ ನಡೆದ ಮಾತಿನ ಯುದ್ಧದಗಳನ್ನು ಒಂದು ರೌಂಡ್ ನೀವೇ ನೋಡಿಕೊಂಡು ಬನ್ನಿ. ಮತದಾನಕ್ಕೆ ದಿನ ಹತ್ತಿರವಾಗಿದ್ದು ಕಣ್ಣೀರ ಕತೆ...