
ಬಿಜೆಪಿ ವಿರುದ್ಧ ಸಿದ್ಧವಾಯ್ತು ಸಿದ್ದು-ಡಿಕೆಶಿ ಜೋಡೆತ್ತು ರಣವ್ಯೂಹ
ಟಗರು ಹಿಂದೆ ನಿಂತ ಬಂಡೆ. ಮಹಾಯುದ್ಧದಲ್ಲೂ ಜಂಟಿ ವ್ಯೂಹ. ಸಿದ್ಧವಾಯ್ತು ಜೋಡೆತ್ತು ರಣವ್ಯೂಹ..ಿದೇ ಇವತ್ತಿನ ಸುವರ್ಣ ಸ್ಪೆಷಲ್ ಜೋಡೆತ್ತು ಚಾಲೆಂಜ್...
ಬೆಂಗಳೂರು, (ಸೆ.14): ಕೇಸರಿ ಕಲಿಗಳಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೋಡೆತ್ತುಗಳ ಚಾಲೆಂಜ್. ಎತ್ತಿನಗಾಡಿ ಓಡಿಸಿದ ಟಗರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬೊಮ್ಮಾಯಿ ನೇತೃತ್ವದ ಮೊದಲ ಬಿಜೆಪಿ ಶಾಸಕಾಂಗ ಸಭೆ: ಇಲ್ಲಿದೆ ಇನ್ಸೈಡ್ ಡಿಟೇಲ್ಸ್
ಟಗರು ಹಿಂದೆ ನಿಂತ ಬಂಡೆ. ಮಹಾಯುದ್ಧದಲ್ಲೂ ಜಂಟಿ ವ್ಯೂಹ. ಸಿದ್ಧವಾಯ್ತು ಜೋಡೆತ್ತು ರಣವ್ಯೂಹ..ಿದೇ ಇವತ್ತಿನ ಸುವರ್ಣ ಸ್ಪೆಷಲ್ ಜೋಡೆತ್ತು ಚಾಲೆಂಜ್...