Asianet Suvarna News Asianet Suvarna News

ಬಿಜೆಪಿ ವಿರುದ್ಧ ಸಿದ್ಧವಾಯ್ತು ಸಿದ್ದು-ಡಿಕೆಶಿ ಜೋಡೆತ್ತು ರಣವ್ಯೂಹ

ಟಗರು ಹಿಂದೆ ನಿಂತ ಬಂಡೆ. ಮಹಾಯುದ್ಧದಲ್ಲೂ ಜಂಟಿ ವ್ಯೂಹ. ಸಿದ್ಧವಾಯ್ತು ಜೋಡೆತ್ತು ರಣವ್ಯೂಹ..ಿದೇ ಇವತ್ತಿನ ಸುವರ್ಣ ಸ್ಪೆಷಲ್ ಜೋಡೆತ್ತು ಚಾಲೆಂಜ್...

ಬೆಂಗಳೂರು, (ಸೆ.14): ಕೇಸರಿ ಕಲಿಗಳಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೋಡೆತ್ತುಗಳ ಚಾಲೆಂಜ್.  ಎತ್ತಿನಗಾಡಿ ಓಡಿಸಿದ ಟಗರು. 

ಬೊಮ್ಮಾಯಿ ನೇತೃತ್ವದ ಮೊದಲ ಬಿಜೆಪಿ ಶಾಸಕಾಂಗ ಸಭೆ: ಇಲ್ಲಿದೆ ಇನ್‌ಸೈಡ್ ಡಿಟೇಲ್ಸ್

ಟಗರು ಹಿಂದೆ ನಿಂತ ಬಂಡೆ. ಮಹಾಯುದ್ಧದಲ್ಲೂ ಜಂಟಿ ವ್ಯೂಹ. ಸಿದ್ಧವಾಯ್ತು ಜೋಡೆತ್ತು ರಣವ್ಯೂಹ..ಿದೇ ಇವತ್ತಿನ ಸುವರ್ಣ ಸ್ಪೆಷಲ್ ಜೋಡೆತ್ತು ಚಾಲೆಂಜ್...

Video Top Stories