Asianet Suvarna News Asianet Suvarna News

'ಅದು ರಾಮಮಂದಿರವಲ್ಲ, RSS​ ಮಂದಿರ: 1 ಪೈಸೆಯೂ ಕೊಡಬೇಡಿ'

 ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ಇದಕ್ಕೆ ಒಂದು ಕಡೆ ಆಕ್ಷೇಪಗಳು ಸಹ ವ್ಯಕ್ತವಾಗುತ್ತಿವೆ.

ಮಂಗಳೂರು, (ಫೆ.19): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ಇದಕ್ಕೆ ಒಂದು ಕಡೆ ಆಕ್ಷೇಪಗಳು ಸಹ ವ್ಯಕ್ತವಾಗುತ್ತಿವೆ.

ರಾಮ ಮಂದಿರ ದೇಣಿಗೆ ದಂಗಲ್: ರಾಜಕೀಯ ನಾಯಕರ ಕೆಸರೆರಚಾಟ

ಹೌದು.. ರಾಮಮಂದಿರ ನಿರ್ಮಾಣಕ್ಕೆ ಒಂದು ಪೈಸೆಯೂ ಕೊಡ್ಬೇಡಿ. ನಿಮ್ಮ ಮನೆ ಬಾಗಿಲಿಗೆ ಚಂದಾ ಸಂಗ್ರಹಕ್ಕೆ ಬಂದರೆ ಹಣ ಕೊಡಬೇಡಿ. ಅದು ರಾಮಮಂದಿರವಲ್ಲ, RSS​ ಮಂದಿರ ಎಂದು PFI ಮುಖಂಡರೊಬ್ಬರು ವಿವಾದದ ಕಿಡಿ ಹೊತ್ತಿಸಿದ್ದಾರೆ.