Hijab Controversy ಹಿಜಾಬ್‌ಗೆ ಅಡ್ಡಿಪಡಿಸಿದ್ರೆ ತುಕ್ಡೆ ತುಕ್ಡೆ ಮಾಡಿ ಬಿಸಾಕ್ತೇವೆ, ವಿವಾದಾತ್ಮ ಹೇಳಿಕೆ

ಕಾಂಗ್ರೆಸ್ ಮುಖಂಡರೊಬ್ಬರು,ಹಿಜಾಬ್‌ಗೆ ಅಡ್ಡಿಪಡಿಸಿದ್ರೆ ತುಕ್ಡೆ ತುಕ್ಡೆ ಮಾಡಿ ಬಿಸಾಕ್ತೇವೆ ಎಂದು ಹೇಳುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು,(ಫೆ.09): ಹಿಜಾಬ್ ಹಾಗೂ ಕೇಸರಿ ಸಂರ್ಘದ ಮಧ್ಯೆ ರಾಜ್ಯ ರಾಜಕೀಯ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.

Hijab ಹಿಜಾಬ್ ಸಂಘರ್ಷದ ಮಧ್ಯೆ ನಾಯಕರ ವಾಕ್ಸಮರ, ಡಿಕೆಶಿ ವಿರುದ್ಧ ಗೃಹ ಸಚಿವ ಗಂಭೀರ ಆರೋಪ

ಅದರಲ್ಲೂ ಕಾಂಗ್ರೆಸ್ ಮುಖಂಡರೊಬ್ಬರು,ಹಿಜಾಬ್‌ಗೆ ಅಡ್ಡಿಪಡಿಸಿದ್ರೆ ತುಕ್ಡೆ ತುಕ್ಡೆ ಮಾಡಿ ಬಿಸಾಕ್ತೇವೆ ಎಂದು ಹೇಳುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

Related Video