Asianet Suvarna News Asianet Suvarna News

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಒಂದು ವರ್ಷ: 1 ವರ್ಷ ಸಾರ್ಥಕ ಸಾರಥ್ಯ..!

ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಜವಾಬ್ಧಾರಿ ಸ್ವೀಕರಿಸಿ ಒಂದು ವರ್ಷ ತುಂಬಿದೆ. ಈ ವರ್ಷದಲ್ಲಿ  ಕಾಂಗ್ರೆಸ್ ಕಾವಲುಗಾರನ ಜನಸೇವೆ ಹೇಗಿದೆ ಗೊತ್ತಾ? 

ಬೆಂಗಳೂರು, (ಜುಲೈ.03): ಕಾಂಗ್ರೆಸ್‌ಗೆ ಗೆಲುವಿನ ಕಳೆ ತಂದುಕೊಟ್ಟ ಛಲದಂಕ ಮಲ್ಲ ಡಿಕೆ ಶಿವಕುಮಾರ್..ಸಾಲು ಸಾಲು ಸವಾಲುಗಳನ್ನ ಸದೆಬಡಿದ ಡೈನಾಮಿಕ್ ಲೀಡರ್. ಎದುರಾಳಿಗಳಿಗೆ ಕೊಡ್ತಾರೆ ಠಕ್ಕರ್.

ಕಾಂಗ್ರೆಸ್‌ ಕುಸ್ತಿಗೆ ಕಾರಣವಾಯ್ತು ಡಿಕೆಶಿ ಇಟ್ಟ ಈ 2 ಹೆಜ್ಜೆ..!

ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಜವಾಬ್ಧಾರಿ ಸ್ವೀಕರಿಸಿ ಒಂದು ವರ್ಷ ತುಂಬಿದೆ. ಈ ವರ್ಷದಲ್ಲಿ  ಕಾಂಗ್ರೆಸ್ ಕಾವಲುಗಾರನ ಜನಸೇವೆ ಹೇಗಿದೆ ಗೊತ್ತಾ? 

Video Top Stories